This is the title of the web page
This is the title of the web page

Live Stream

October 2023
S M T W T F S
1234567
891011121314
15161718192021
22232425262728
293031  

| Latest Version 9.4.1 |

State News

ಇಲಕಲ್ ವಾಲ್ಮೀಕಿಯ ರಾಮಯಣ ದಿಂದ ಸಮಾಜಕ್ಕೆ ಉತ್ತಮ ಸಂದೇಶ

Join The Telegram Join The WhatsApp

ಇಳಕಲ್: ಸಮೀಪದ ವರವಲಯದ ಅಗ್ನಿಶಾಮಕ ಠಾಣೆಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಣೆ ಮಾಡಲಾಯಿತು ಮಹರ್ಷಿ ವಾಲ್ಮೀಕಿ ಅವರು ರಾಮಾಯಣವನ್ನು ಬರೆಯದಿದ್ದರೆ ಇವತ್ತಿನ ಸಮಾಜವನ್ನು ಒಂದು ಒಳ್ಳೆಯ ನಡತೆಯಲ್ಲಿ ಕೊಂಡೊಯ್ಯುವದು ಕಷ್ಟವಾಗುತ್ತಿತ್ತು ಅಂತಹ ಸಮಾಜಕ್ಕೆ ಒಳ್ಳೆಯ ಸುಸಂಸ್ಕೃತ ಹಾಗೂ ಸಮಾಜವನ್ನು ಸರಿದಾರಿಗೆ ತೆಗೆದುಕೊಂಡು ಹೋಗುವ ಕೆಲಸ ಮಾಡಲು ರಾಮಾಯಣ ಇವತ್ತು ಸಮಾಜಕ್ಕೆ ದಾರಿದೀಪವಾಗಿದೆ ಎಂದು ಠಾಣೆಯ ಸಿಬ್ಬಂದಿಯವರಾದ ಯಮುನಪ್ಪ ಪೂಜಾರಿ ಹೇಳಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಧಿಕಾರಿ ಯಲ್ಲಪ್ಪ ಯರಗುಪ್ಪಿ ವಹಿಸಿಕೊಂಡಿದ್ದರು ಅತಿಥಿಗಳಾಗಿ ಮಾನಸಿಂಗ, ಲಮಾಣಿ ಉಪಸ್ಥಿತರಿದ್ದರು ಜಯಂತಿಯಲ್ಲಿ ಠಾಣೆಯ ಎಲ್ಲ ಸಿಬ್ಬಂದಿಯವರು ಪಾಲ್ಗೊಂಡು ಆಚರಣೆ ಮಾಡಿದರು

ವರದಿ ದವಾಲ್ ಶೇಡಂ


Join The Telegram Join The WhatsApp
Bharath Vaibhav
the authorBharath Vaibhav

Leave a Reply