Join The Telegram | Join The WhatsApp |
ಹೊಸಪೇಟೆ(ವಿಜಯನಗರ): ವಿಜಯನಗರಜಿಲ್ಲಾಡಳಿತದ ವತಿಯಿಂದ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಅವರಜನ್ಮದಿನಾಚರಣೆಯನ್ನುಜಿಲ್ಲಾಧಿಕಾರಿಗಳಕಚೇರಿಯ ಸಭಾಂಗಣದಲ್ಲಿ ಭಾನುವಾರದಂದು ಸರಳವಾಗಿಆಚರಿಸಲಾತು.
ಜಿಲ್ಲಾಧಿಕಾರಿ ಅನಿರುದ್ದ್ ಶ್ರವಣ್ ಅವರು ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ನಂತರ ಎಲ್ಲರಿಗೂ ಜಯಂತಿಯಶುಭಾಶಯಳು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ಅರುಣ್, ಜಿಲ್ಲಾಧಿಕಾರಿ ಕಚೇರಿಯ ತಹಶಿಲ್ದಾರರಾದ ಪ್ರತಿಭಾ ಹಾಗೂ ಗುರುಬಸವರಾಜ್, ಶಿರಸ್ತೆದಾರರಾದ ಪ್ರಿಯದರ್ಶಿನಿ ಹಾಗೂ ವಿರೂಪಾಕ್ಷಪ್ಪ ಶೆಟ್ಟಿ, ಜಿಲ್ಲಾಧಿಕಾರಿ ಪಿಎ ಪ್ರಸನ್ನ ಕುಲಕರ್ಣಿ ಸೇರಿದಂತೆ ಜಿಲ್ಲಾಧಿಕಾರಿ ಕಚೇರಿಯ ಸಿಬ್ಬಂದಿಗಳು ಇದ್ದರು.
ವರದಿ :ಪಿ. ಶ್ರೀನಿವಾಸ್
Join The Telegram | Join The WhatsApp |