This is the title of the web page
This is the title of the web page

Live Stream

September 2023
S M T W T F S
 12
3456789
10111213141516
17181920212223
24252627282930

| Latest Version 9.4.1 |

State News

ದುಪದಾಳ ಜಲಾಶಯದ ಹುಳೆತ್ತುವ ಕಾರ್ಯ ತ್ವರಿತವಾಗಲಿ.ಕಾಂಗ್ರೆಸ್ ಮುಖಂಡ ಲಕ್ಕಣ್ವ ಸವಸುದ್ದಿ ಆಗ್ರಹ..

Join The Telegram Join The WhatsApp

ಬೆಳಗಾವಿ ಬುಧವಾರ ನಗರದ ಖಾಸಗಿ ಹೋಟೆಲಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅರಭಾವಿ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಲಕ್ಕಣ್ಣ ಸವಸುದ್ದಿ ಈ ಮೇಲಿನಂತೆ ಆಗ್ರಹ ಮಾಡಿದ್ದಾರೆ…

ಬೆಳಗಾವಿ : ಜಿಲ್ಲೆಯ, ಗೋಕಾಕ ಮತ್ತು ಹುಕ್ಕೇರಿ ತಾಲೂಕಿನ ಮಧ್ಯಭಾಗದಲ್ಲಿ ಇರುವ ದುಪದಾಳ ಜಲಾಶಯದ ಹೊಳೆತ್ತುವ ಕಾರ್ಯ ಬಹುಬೇಗ ಆಗಬೇಕು, ಈ ಜಲಾಶಯವು 10 500 ಚದರ ಮೀಟರ್, 3000 ಎಕರೆ ವಿಸ್ತೀರ್ಣವುಳ್ಳ, 6,5 ಟಿಎಂಸಿ ಸಾಮರ್ಥ್ಯದ ಜಲಾಶಯ ಇದ್ದು, ಸುಮಾರು 9 ವಿಧಾನಸಭಾ ಮತಕ್ಷೇತ್ರಕ್ಕೆ ನೀರು ಪೂರೈಸುತ್ತದೆ..

ಅಲ್ಲದೆ ಸಾವಿರಾರು ರೈತರ ಬೆಳೆಗೆ ನೀರು ಪೂರೈಸುವ ಜಲಾಶಯವಾಗಿದೆ, ಆದ್ದರಿಂದ ಮಾನ್ಯ ಸಚಿವರು ಇದರ ಬಗ್ಗೆ ಗಮನ ಹರಿಸಿ, ತ್ವರಿತಗತಿಯಲ್ಲಿ ಈ ಜಲಾಶಯದ ಹೂಳೆತ್ತುವ ಕಾರ್ಯ ಮಾಡಬೇಕು, ಅದರ ವೆಚ್ಚಕ್ಕೆ ತಗಲುವ 100 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿ, ತಕ್ಷಣ ಈ ಭಾಗದ ರೈತರ ಹಿತಾಸಕ್ತಿ ಕಾಯಬೇಕೆಂದು ಈ ಮೂಲಕ ಅವರಿಗೆ ಮನವರಿಕೆ ಮಾಡುತ್ತೇವೆ ಎಂದರು..

ಸರ್ಕಾರ ಈ ಜಲಾಶಯವನ್ನು ಅಭಿವೃದ್ಧಿ ಮಾಡುವ ಮೂಲಕ ದುಪದಾಳ ಭಾಗದ ಜನರ, ರೈತರ, ಪ್ರಗತಿಯತ್ತ ಕಾರ್ಯಪ್ರವರ್ತರಾಗಬೇಕು ಎಂದು ಕ್ಷೇತ್ರದ ಜನತೆಯ ಪರವಾಗಿ ಲಕ್ಕನ್ನ ಸವಸುದ್ದಿ ಮನವಿ ಮಾಡಿದರು..

ವರದಿ ಪ್ರಕಾಶ ಕುರಗುಂದ


Join The Telegram Join The WhatsApp
Bharath Vaibhav
the authorBharath Vaibhav

Leave a Reply