Join The Telegram | Join The WhatsApp |
ಧಾರವಾಡ: ಜಿಲ್ಲೆಯಲ್ಲಿ ಸೋಷಿಯಲ್ ಮೀಡಿಯಾಗಳ ಮೂಲಕ ಮಕ್ಕಳ ಕಳ್ಳರಿದ್ದಾರೆಂಬ ಭಾವನೆಯನ್ನ ಕೆಲವರು ಹುಟ್ಟಿಸುತ್ತಿದ್ದು, ಅಂತವರ ವಿರುದ್ಧ ಕ್ರಮ ಜರುಗಿಸಲು ಪೊಲೀಸ್ ಇಲಾಖೆ ಮುಂದಾಗಿದೆ.
ಮಕ್ಕಳ ಕಳ್ಳರೆಂಬ ಕಾರಣಕ್ಕೆ ಅಣ್ಣಿಗೇರಿ ತಾಲೂಕಿನ ಹಳ್ಳಿಕೇರಿ ಗ್ರಾಮದಲ್ಲಿ ಬುಡಬುಡಿಕೆಯವರ ಮೇಲೆ ಹಲ್ಲೆ ಯತ್ನ ನಡೆದಿದೆ.
ಸಾರ್ವಜನಿಕರು ಸೋಸಿಯೇಲ್ ಮೀಡಿಯಾ ಗಳಲ್ಲಿ ಬರುವ ಮಾಹಿತಿಗಳನ್ನ ಪರಿಶೀಲನೆ ಮಾಡಿ ನಂಬಬೇಕೆ ವಿನಃ ವದಂತಿಗಳಿಗೆ ಮೊರೆ ಹೋಗಬಾರದು ಎಂದು ಧಾರವಾಡ ಎಸ್ಪಿ ಮನವಿ ಮಾಡಿಕೊಂಡಿದ್ದಾರೆ
ಯಾವದೇ ಕಾರಣಕ್ಕೂ ಸುಳ್ಳು ಮಾಹಿತಿಯ ವದಂತಿಯನ್ನು ನಂಬಬಾರದು ಎಂದು ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್ ಹೇಳಿಕೆ ನೀಡಿದ್ದಾರೆ.
ವರದಿ ವಿನಾಯಕ ಏನ್ ಗುಡ್ಡದಕೇರಿ
Join The Telegram | Join The WhatsApp |