Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬಾಗೇಪಲ್ಲಿ  ಚಿತ್ರಾವತಿ ನದಿ ಉಳಿವಿಗಾಗಿ ನಿರಂತರ ಹೋರಾಟ ವಕೀಲ ಎ.ಜಿ.ಸುಧಾಕರ  ಅಧಿಕಾರಿಗಳಿಗೆ ಎಚ್ಚರಿಕೆ 

Advertisement

ಬಾಗೇಪಲ್ಲಿ :ಪಟ್ಟಣದ ಚಿತ್ರಾವತಿ ನದಿ ಉಳಿವಿಗಾಗಿ  ಮತ್ತು ಚಿತ್ರಾವತಿ ನದಿಗೆ ಕೊಳಚೆ ನೀರು ಬಿಡಲು ಮಾಡುತ್ತಿರುವ ಕಾಮಗಾರಿಯನ್ನು ನಿಲ್ಲಿಸುವಂತೆ  ಹಿರಿಯ ವಕೀಲರಾದ ಎ.ಜಿ.ಸುಧಾಕರ ರವರ ನೇತೃತ್ವದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.

ಈ ವೇಳೆಯಲ್ಲಿ ವಕೀಲರಾದ ಎ.ಜಿ.ಸುಧಾಕರ ರವರು ಮಾತನಾಡಿ, ಚಿತ್ರಾವತಿ ನದಿಗೆ ಅದರದೇ  ಪರಂಪರೆಯ ಇತಿಹಾಸವಿರುವ ನಮ್ಮ ಹೆಮ್ಮೆಯ ನದಿಯಾಗಿದೆ. ಈ ನದಿಗೆ ದಕ್ಷಿಣದ ಭಾಗದಿಂದ ಕೊಳಚೆ ನೀರನ್ನು ಚಿತ್ರಾವತಿ ನದಿ ನೀರಿಗೆ ಬಿಡಲು ಕಾಮಗಾರಿ ನಡೆಯುತ್ತಿರುವುದನ್ನು ತಕ್ಷಣ ನಿಲ್ಲಿಸಬೇಕು ಎಂದರು.
news_1781069906_0_796.webp

 



ಈ ಸಂದರ್ಭದಲ್ಲಿ ವಕೀಲರಾದ ಮಂಜುನಾಥ,ನಂಜುಂಡಪ್ಪ, ಫಯಾಜ್, ಬಾಲು, ಚನ್ನರಾಯಪ್ಪ,ಡಿ.ಟಿ.ಮುನಿಸ್ವಾಮಿ, ಮುಸ್ತಾಪ್  ಅಶ್ವತ್ಥಪ್ಪ, ಲಕ್ಷೀನಾರಯಣರೆಡ್ಡಿ, ಬಿ.ಎ.ಬಾಬಾಜಾನ್, ಹರೀಶ್, ಬಿಟಿಸೀನಾ, ಮುನಿವೆಂಕಟಪ್ಪ, ಸೋಮು, ಮಂಜುಳ, ಜಾನ್ಸೀ ಮೇಡಮ್,ರಘುನಾಥ ರೆಡ್ಡಿ, ಈಶ್ವರ ರೆಡ್ಡಿ,ವೆಂಕಟೇಶ್ ರಘುರಾಮರೆಡ್ಡಿ, ರವೀಂದ್ರ, ಜ್ಯೋತಿ,  ವೆಂಕಟಶಿವಪ್ಪ, ಸಲೀಂ, ಮಂಜುನಾಥ, ಇದ್ದರೀಸ್, ಗಣೇಶ್,ಮುಂತಾದವರು ಹಾಜರಿದ್ದರು.
ವರದಿ: ಬಿ.ಎ.ಬಾಬಾಜಾನ್

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST