Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಅಂಬೇಡ್ಕರ್ ಹೆಬ್ಬಾಗಿಲು ಸ್ಥಾಪನೆಯ ವೇಳೆ ತಡೆಯಲು ಮುಂದಾದ ಪೊಲೀಸರು: ಲೆಕ್ಕಿಸದೆ ಹೆಬ್ಬಾಗಿಲು ಸ್ಥಾಪನೆ ಮಾಡಿದ ದಲಿತರು

Advertisement
ಚಾಮರಾಜನಗರ : ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೋಕಿನ ಯರಿಯೂರು ಗ್ರಾಮದಲ್ಲಿ ಅಂಬೇಡ್ಕರ್ ಹೆಬ್ಬಾಗಿಲು ಸ್ಥಾಪನೆ ಮಾಡುವ ವೇಳೆ ಪೊಲೀಸರಿಂದ ತಡೆಯಲು ಯತ್ನ ಅನುಮತಿ ಪಡೆದು ಸ್ಥಾಪನೆ ಮಾಡುತಿದ್ದೇವೆ ಯಾರೇ ಬಂದರು ನಿಲ್ಲಿಸುವುದಿಲ್ಲ ಎಂದು ಸ್ಥಾಪನೆ ಮಾಡಿದದ ದಲಿತ ಸಮುದಾಯ

ಈ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನೆಡೆದಿದ್ದು ಒಂದೇ ಜಾಗಕ್ಕೆ ಎರಡು ಸಮುದಾಯಗಳಿಗೆ ಅನುಮತಿ ಪತ್ರ ನೀಡಿದರೇ ಪಿಡಿಒ ಅಂಬೇಡ್ಕರ್ ಹೆಸರಿನ ಹೆಬ್ಬಾಗಿಲು ಸ್ಥಾಪನೆ ವೇಳೆ ತಡೆಯಲು ಬಂದ ಪೊಲೀಸ್ ವರ್ತನೆಗೆ ದಲಿತ ಮಹಿಳೆಯರಿಂದ ಆಕ್ರೋಶ ಘಟನ ಸ್ಥಳಕೆ ಮಾಜಿ ಸಚಿವ ಎನ್ ಮಹೇಶ್ ಬೇಟೆ



ಕೊಳ್ಳೇಗಾಲ ಯಳಂದೂರು ಚಾಮರಾಜನಗರ ವಿಧಾನಸಭಾ ಕೇತ್ರಗಳಲ್ಲಿ ಪೊಲೀಸರ ಬೆದರಿಕೆಗೆ ಎದರುವ ಮಕ್ಕಳಲ್ಲ ನಾವು ಕಾನೂನು ಪಾಲಿಸುವಂತವರು ಎಂದು ಮಾಜಿ ಸಚಿವ ಎನ್ ಮಹೇಶ್ ಎಚ್ಚರಿಕೆ ಎನ್ ಮಹೇಶ್ ರವರು ಮಾತನಾಡಿ ಒಂದೇ ಜಾಗಕ್ಕೆ ಎರಡು ಸಮುದಾಯಗಳಿಗೆ ಅನುಮತಿ ಪತ್ರ ನೀಡಿದ ಪಿಡಿಒ 2ಸಮುದಾಯಗಳ ನಡುವೆ ತಂದೂಹಾಕುವ ಕೆಲಸಮಾಡಿದರೆ ಅವರನ್ನು ಕೆಲಸದಿಂದ ಅಮಾನತು ಮಾಡಬೇಕು

ಇದು ದಲಿತರ ಜಾಗ ಇಲ್ಲಿ ನಾಮಫಲಕ ಸ್ಥಾಪನೆ ಮಾಡಲು ಅನುಮತಿ ಇದೆ ಇದನ್ನು ಪೊಲೀಸರು ಯಾಕೆ ತಡೆಯಬೇಕು ರಾಜಕೀಯದ ಹೊತ್ತಡಕೆ ಮಣಿದು ಕೆಲಸಮಾಡಬೇಡಿ ಶತಮಾನಗಳಿಂದು ಇಲ್ಲೇ ದಲಿತರು ತಿರುಗಾಡುವ ದಾರಿ ಇದು ದಲಿತರ ಹಕ್ಕು ಇದನ್ನು ಕಿತ್ತಿಕೊಳ್ಳಲು ಸಾಧ್ಯವಿಲ್ಲ ನಾನು ಎಸ್ ಪಿ ಸಾಹೇಬರುಗೆ ಹೇಳುತ್ತಿದ್ದೇನೆ ಹೆಬ್ಬಾಗಿಲು ಹಾಕುವಾಗ ಇದ್ದಂತ ಜನರಮೇಲೆ ಎಂದರು ತೊಂದರೆ ಆದರೆ ಮುಂದೆ ನಮ್ಮ ಹೋರಾಟ ಪೊಲೀಸರಮೇಲೆ ಎಂದು ಮಾಧ್ಯಮದ ಜೊತೆ ತಿಳಿಸಿದರು.

ವರದಿ : ಸ್ವಾಮಿ ಬಳೇಪೇಟೆ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಚೆನ್ನೆöÊ ಸೂಪರ್ ಕಿಂಗ್ಸ್ಗೆ ೨೩೦ ರನ್‌ಗಳ ಗೆಲುವಿನ ಗುರಿನಾಳೆ ಆರ್‌ಸಿಬಿ- ಎಸ್‌ಆರ್‌ಎಚ್ ಪಂದ್ಯಜೂನ್ ೧೧ ರಿಂದ ವಿಶ್ವಕಪ್ ಫುಟ್‌ಬಾಲ್ ಪಂದ್ಯಾವಳಿರಾಜ್ಯ ಜೆಡಿಎಸ್ ಹಿಂದುಳಿದ ವರ್ಗದ ರಾಜ್ಯಾಧ್ಯಕ್ಷರಾಗಿ ಶಿವಕುಮಾರ್ ನಾಟೀಕಾರ ನೇಮಕಒಂದನೇ ತರಗತಿ ದಾಖಲಾತಿಗೆ ವಯೋಮಿತಿ ಆದೇಶವ ಮರುಪರಿಶೀಲಿಸುವಂತೆ ಹೈಕೋರ್ಟ್ ತಾಕೀತು ಗುಜರಾತ್ ಟೈಟನ್ಸ್ಗೆ ಮೊದಲೆರಡು ಸ್ಥಾನದಲ್ಲೇ ಅಭಿಯಾನ ಮುಗಿಸುವ ಗುರಿಧರ್ಮಸ್ಥಳ ಗ್ರಾಮದ 'ಬುರುಡೆ ರಹಸ್ಯ : ಬಂಗ್ಲೆಗುಡ್ಡೆ ಅರಣ್ಯದಲ್ಲಿ SIT ತೀವ್ರ ತನಿಖೆ ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಂದ 8,67,590/- ರೂ. ದಂಡ ವಸೂಲಿಅಪರಿಚಿತನಿಂದ ಪುಲ್ವಾಮಾ ದಾಳಿಯ ಮಾಸ್ಟರ್‌ಮೈಂಡ್‌ ಹಮ್ಜಾ ಬುರ್ಹಾನ್ ಹತ್ಯೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಕಡಿಮೆ ಮಾಡುವುದಿಲ್ಲ : ಸಿದ್ದರಾಮಯ್ಯ