Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಶಿವನ ದರ್ಶನಕ್ಕೆ ಕಳೆದ 12 ವರ್ಷಗಳಿಂದ ನಿಂತುಕೊಂಡೇ ಇರುವ ದೂಲಾಲ್ ಗಿರಿ ಜಿ ಮಹಾರಾಜ್

Advertisement

ದೂಲಾಲ್ ಗಿರಿ ಜಿ ಮಹಾರಾಜ್ ಎಂಬ ಹಿಂದೂ ತಪಸ್ವಿ (ನಾಗಾ ಸಾಧು / ಖರೇಶ್ವರಿ) ಕಳೆದ 12 ವರ್ಷಗಳಿಂದ ನಿಂತುಕೊಂಡೇ ಇದ್ದಾರೆ. ಭಗವಂತನ ಸಾಕ್ಷಾತ್ಕಾರ ಅಥವಾ ದೇವರನ್ನು ನೋಡಬೇಕು ಎನ್ನುವ ಕಾರಣಕ್ಕೆ ನಿಂತಿದ್ದಾರಂತೆ.

ಭಗವಾನ್ ಶಿವನ ದರ್ಶನವನ್ನು ಪಡೆಯಬೇಕು ಎಂದು ಸುಮಾರು 12 ವರ್ಷಗಳ ಕಾಲ ಎಂದಿಗೂ ಕುಳಿತುಕೊಂಡಿಲ್ಲ, ಮಲಗಿಲ್ಲ.ಈ ಮೂಲಕ ಕಠಿಣ ತಪಸ್ಸು ಮಾಡಿದ್ದಾರೆ. ಇದೊಂದು ತರ ಜೀವಿತಾವಧಿ ವ್ರತ ಆಗಿದೆ. 

ತಪಸ್ಸಿನ ಜೀವನ ಮಾಡಬೇಕು ಎಂದು ಅವರು ಶಿಕ್ಷಣವನ್ನು ಅರ್ಧಕ್ಕೆ ಬಿಟ್ಟರು. ಇವರು ಎಂದಿಗೂ ನೆಲದ ಮೇಲೆ ಕುಳಿತುಕೊಳ್ಳುವುದಿಲ್ಲ ಅಥವಾ ಮಲಗುವುದಿಲ್ಲ. ಇತ್ತೀಚೆಗೆ ಸಪೋರ್ಟ್‌ ಕೊಡುವ ರೀತಿಯಲ್ಲಿ ತೂಗಾಡುವ ಬೆಲ್ಟ್‌ ಬಳಸಿ ವಿಶ್ರಾಂತಿ ಪಡೆಯುತ್ತಾರೆ.

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST