Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ನಮ್ಮ ಹಕ್ಕು, ನಮ್ಮ ಸೊತ್ತು ಖಾಸಗೀಕರಣಕ್ಕೆ ಇಲ್ಲ ಒಪ್ಪಿಗೆ :ಖಾಸಗೀಕರಣದ ಅರ್ಜಿ ವಾಪಸ್ ಪಡೆಯಲೇಬೇಕು

Advertisement

ಬೆಳಗಾವಿ :ಜಿಲ್ಲೆ ರಾಮದುರ್ಗ ತಾಲೂಕಿನಲ್ಲಿ ಇಂದು ರಾಮದುರ್ಗದ  ಉಪವಿಭಾಗ ಮತ್ತು ವಿಭಾಗದ ವತಿಯಿಂದ ಅತ್ಯಂತ ಗಂಭೀರವಾದ ಮತ್ತು ಕಳವಳಕಾರಿ ವಿಷಯವೊಂದನ್ನು ಖಂಡಿಸಲು ಕಛೇರಿ ಆವರಣದಲ್ಲಿ ಜಮಾಯಿಸಿದರು.

ನೂರಾರು ವರ್ಷಗಳಿಂದ ಸಾರ್ವಜನಿಕರ ಹಿತ ಕಾಯುತ್ತಿದ್ದ ಸಂಸ್ಥೆಯನ್ನು, ಟಾಟಾ ಕಂಪನಿಯು ಖಾಸಗೀಕರಣ ಮಾಡಲಿಕ್ಕೆ ಅರ್ಜಿ ಹಾಕಿದೆ. ಈ ನಡೆ ಕೇವಲ ಒಂದು ಕಂಪನಿಯ ಲಾಭಕ್ಕಾಗಿಯೇ ಹೊರತು, ನಮ್ಮ ಸಾಮಾನ್ಯ ಜನರ ಹಿತಕ್ಕಾಗಿ ಖಂಡಿತ ಅಲ್ಲ. ಇದನ್ನು ಒಕ್ಕೊರಲಿನಿಂದ, ತೀವ್ರವಾಗಿ ವಿರೋಧಿಸುತ್ತವೆ !"
news_1781847538_0_374.webp

 

ಟಾಟಾ ಕಂಪನಿ ಸಲ್ಲಿಸಿರುವ ಈ ಖಾಸಗೀಕರಣದ ಅರ್ಜಿಯನ್ನು ಸರ್ಕಾರ ತಕ್ಷಣವೇ ತಿರಸ್ಕರಿಸಬೇಕು. ಲಾಭದ ಹಪಾಹಪಿಗೆ ಬಿದ್ದು ಸಾರ್ವಜನಿಕ ವ್ಯವಸ್ಥೆಯನ್ನು ಖಾಸಗಿಯವರ ಪಾಲು ಮಾಡಲು ನಾವು ಬಿಡುವುದಿಲ್ಲ.

​ರಾಮದುರ್ಗ ಉಪವಿಭಾಗದ ಪ್ರತಿಯೊಬ್ಬ ನಾಗರಿಕನೂ ಇವತ್ತು ಈ ಹೋರಾಟಕ್ಕೆ ಕೈಜೋಡಿಸಿದ್ದಾರೆ ಒಂದು ವೇಳೆ ಈ ಅರ್ಜಿಯನ್ನು ಪುರಸ್ಕರಿಸಿ, ಖಾಸಗೀಕರಣಕ್ಕೆ ಮುಂದಾದರೆ ಮುಂದಿನ ದಿನಗಳಲ್ಲಿ ಇಡೀ ತಾಲೂಕು ಮತ್ತು ಜಿಲ್ಲಾದ್ಯಂತ ಉಗ್ರವಾದ ಪ್ರತಿಭಟನೆ, ಧರಣಿ ಮತ್ತು ರಸ್ತೆ ತಡೆ ಚಳವಳಿಯನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ನೇರವಾಗಿ ಎಚ್ಚರಿಕೆ ನೀಡುತ್ತಿದ್ದೇವೆ ಎಂದು ಹೇಳಿದರು.

ವರದಿ: ಮಂಜುನಾಥ್ ಕಲಾದಗಿ

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST