This is the title of the web page
This is the title of the web page

Live Stream

October 2023
S M T W T F S
1234567
891011121314
15161718192021
22232425262728
293031  

| Latest Version 9.4.1 |

Crime NewsState News

ಜನಪ್ರತಿನಿಧಿಗಳು ಮುರುಘಾ ಶ್ರೀ ಕೃತ್ಯಕ್ಕೆ ಬೆಂಬಲಿಸಿದಂತಿದೆ?

Join The Telegram Join The WhatsApp

ಚಿತ್ರದುರ್ಗ: ಮುರುಘಾ ಮಠದ ಶಿವಮೂರ್ತಿ ಶರಣರ ವಿರುದ್ಧ ಕೇಳಿಬಂದಿರುವ ಗಂಭೀರ ಸ್ವರೂಪದ ಆರೋಪದ ಬಗ್ಗೆ ಶಾಸಕರು ಹಾಗೂ ಸಂಸದರು ಪ್ರತಿಕ್ರಿಯಿಸದೇ ಇರುವುದನ್ನು ಕಾದಂಬರಿಕಾರ ಬಿ.ಎಲ್‌. ವೇಣುಪ್ರಶ್ನಿಸಿದ್ದಾರೆ. ‘ವಿದ್ಯಾರ್ಥಿನಿಯರ ಮೇಲೆ ದೌರ್ಜನ್ಯವೆಸಗಿ ಜೈಲುಪಾಲಾಗಿರುವ ಸ್ವಾಮೀಜಿ ಕೃತ್ಯವನ್ನು ಈವರೆಗೆ ಜನಪ್ರತಿನಿಧಿಗಳಾರೂ ಖಂಡಿಸಲಿಲ್ಲ. ರಾಜಕಾರಣಿಗಳಿಗೆ ಸಮುದಾಯದ ವೋಟಿನ ಚಿಂತೆ. ಇತರ ಸ್ವಾಮೀಜಿಗಳೂ ಖಂಡಿಸದೇ ಮೌನವಾಗಿರೋದು ಬೆಂಬಲಿಸಿದ ಹಾಗಲ್ಲವೆ’ ಎಂದು ವೇಣು ಅವರು ತಮ್ಮ ‘ಫೇಸ್‌ಬುಕ್‌’ ಪುಟದಲ್ಲಿ ಬರೆದುಕೊಂಡಿದ್ದಾರೆ. ಈ ಪೋಸ್ಟ್‌ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದಕ್ಕೆ ಅನೇಕರು ಪ್ರತಿಕ್ರಿಯಿಸಿದ್ದು, ಜನಪ್ರತಿನಿಧಿಗಳು ಮೌನವಾಗಿರುವುದಕ್ಕೆ ಅಸಮಾಧಾನ ಹೊರಹಾಕಿದ್ದಾರೆ.


Join The Telegram Join The WhatsApp
Bharath Vaibhav
the authorBharath Vaibhav

Leave a Reply