Ad imageAd image

೨೧ ಜನೆವರಿ ೨೦೨೫ರಂದು ತ್ರಿವಿಧ ದಾಸೋಹಿ ಡಾ.ಶಿವಕುಮಾರ ಮಹಾ ಸ್ವಾಮೀಜಿಗಳ ೬ನೇ ವರ್ಷದ “ಪುಣ್ಯ ಸ್ಮರಣೋತ್ಸವ”ಮತ್ತು ದಾಸೋಹ ದಿನಚರಣೆ

Bharath Vaibhav
೨೧ ಜನೆವರಿ ೨೦೨೫ರಂದು  ತ್ರಿವಿಧ ದಾಸೋಹಿ ಡಾ.ಶಿವಕುಮಾರ ಮಹಾ ಸ್ವಾಮೀಜಿಗಳ ೬ನೇ ವರ್ಷದ “ಪುಣ್ಯ ಸ್ಮರಣೋತ್ಸವ”ಮತ್ತು  ದಾಸೋಹ ದಿನಚರಣೆ
WhatsApp Group Join Now
Telegram Group Join Now

ಬೆಂಗಳೂರು : ಮಹಾಲಕ್ಷ್ಮೀ ಲೇಔಟ್ ವಿಧಾನ ಸಭಾ ಕ್ಷೇತ್ರದಲ್ಲಿ ಸುವರ್ಣ ಕರ್ನಾಟಕ ವೀರಶೈವ ಮಹಾಸಭಾ ವತಿಯಿಂದ ದಿನಾಂಕ :,೨೧ ಜನೆವರಿ ೨೦೨೫ರಂದು ಮಂಗಳವಾರ ಬೆಳಿಗ್ಗೆ ೮-೩೦ ಗಂಟೆಗೆ ಮಹಾಲಕ್ಷ್ಮಿ ಲೇಔಟ್ (ಬಸ್ ನಿಲ್ದಾಣ) ಹತ್ತಿರ ನಡೆದಾಡುವ ದೇವರೆಂದೇ ಕರೆಯಲ್ಪಡುವ ಮಹಾ ತಪಸ್ವಿ ತ್ರಿವಿಧ ದಾಸೋಹಿ, ಪದ್ಮ ಭೂಷಣ, ಕರ್ನಾಟಕ ರತ್ನ,ಡಾ.ಶ್ರೀಶ್ರೀಶ್ರೀ. ಶಿವಕುಮಾರ ಮಹಾಶಿವಯೋಗಿಗಳ ೬ನೇ ವರ್ಷದ “ಪುಣ್ಯ ಸ್ಮರಣೋತ್ಸವ”ಮತ್ತು ದಾಸೋಹ ದಿನಚರಣೆ” ಹಮ್ಮಿಕೊಳ್ಳಲಾಗಿದೆ ಸದ್ಭಕ್ತರು ಹಾಗೂ ಸಾರ್ವಜನಿಕರು ಈ ಪುಣ್ಯಸ್ಮರಣೆಗೆ ಆಗಮಿಸಿ ಸ್ವಾಮಿಗಳ ದರ್ಶನ ಪಡೆದು ಪ್ರಸಾದ ಸ್ವೀಕರಿಸಬೇಕೆಂದು ತಿಳಿಸಿದ್ದಾರೆ.


ಹೆಚ್ಚಿನ ಮಾಹಿತಿಗಾಗಿ: 9008521342 ಸಂಪರ್ಕಿಸಿ ಸುವರ್ಣ ಕರ್ನಾಟಕ ವೀರಶೈವ ಮಹಾಸಭಾದ ಸಂಸ್ಥಾಪಕ ರಾಜ್ಯಾಧ್ಯಕ್ಷ ಮೋಹನ್ ಕುಮಾರ್ ಬಿ. ಭಾರತ ವೈಭವ ಹಾಗೂ ಬಿ ವಿ ನ್ಯೂಸ್-5 ಚಾನಲ್ ಪ್ರಕಟಣೆಗೆ ತಿಳಿಸಿದ್ದಾರೆ.

ವರದಿ: ಅಯ್ಯಣ್ಣ ಮಾಸ್ಟರ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!