Ad imageAd image

 ಚಿಕ್ಕೋಡಿ ,ಇತರೆ ತಾಲೂಕು ಧಾರಾಕಾರ ಮಳೆಯಿಂದ ಬರ ತಕ್ಕಂತ ಪ್ರವಾಹ ಕುರಿತು ತುರ್ತು ಸಭೆ

Bharath Vaibhav
WhatsApp Group Join Now
Telegram Group Join Now

ಚಿಕ್ಕೋಡಿ:- ಉಪ ವಿಭಾಗ ಅಧಿಕಾರಿ ಗಳದ ಶ್ರೀ ಸಂಪಗಾವಿ ಇವರ ನೇತೃತ್ವದಲ್ಲಿ ಇವತ್ತು ಎಲ್ಲ ತಾಲೂಕಿನ ಅಧಿಕಾರಿಗಳೊಂದಿಗೆ ಪ್ರವಾಹ ಸ್ಥಳಗಳ ಮುನ್ನೆಚ್ಚರಿಕೆ ಕುರಿತು ಸಭೆ ನಡೆಸಲಾಯಿತು.ಸಂಬಂಧಪಟ್ಟ ಎಲ್ಲ ತಾಲೂಕಿನ ಅಧಿಕಾರಿಗಳು ಪೊಲೀಸ್ ಇಲಾಖೆ, ಅಗ್ನಿಶಾಮಕ ಇಲಾಖೆ, ಹೆಸ್ಕಾಂ, ಎನ್ ಡಿ ಆರ್ ಎಫ್,ಹಾಗೂ ವೈದ್ಯಕೀಯ ಇಲಾಖೆ, ಪಶು ಇಲಾಖೆ, ಗ್ರಾಮ ಪಂಚಾಯಿತಿ ಪಿ. ಡಿ. ಓ. ಕರೆಸಿ ಉಪವಿಭಾಗ ಅಧಿಕಾರಿಯ ಕಚೇರಿಯಲ್ಲಿ ಈ ಸಭೆ ನಡೆಸಲಾಯಿತು.

ಮುಖ್ಯವಾಗಿ ಈ ಪ್ರವಾಹಕ್ಕೆ ಸಂಬಂಧಪಟ್ಟ ಜನರಿಗೆ ಯಾವ ರೀತಿಯಾಗಿ ಸಹಾಯ ಮಾಡಬೇಕು. ಮೇವು, ಗಂಜಿ ಕೇಂದ್ರ. ಬೂಟು. ಪಶು ಆಹಾರ. ಇವೆಲ್ಲದರ ಬಗ್ಗೆ ಯಾವ ರೀತಿಯಾಗಿ ಕ್ರಮ ಕೈಗೊಳ್ಳಬೇಕು ಅನ್ನೋದರ ಬಗ್ಗೆ  ಉಪ ವಿಭಾಗ ಅಧಿಕಾರಿಯವರ ನೇತೃತ್ವದಲ್ಲಿ ಈ ಸಭೆ ನಡೆಸಿ ನಂತರ ನೇರವಾಗಿ ನಮ್ಮ ವಾಹಿನಿಯೊಂದಿಗೆ ಈ ಪ್ರವಾಹ ವಿಷಯ ಕುರಿತು ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ಎಲ್ಲ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.

ವರದಿ:- ರಾಜು ಮುಂಡೆ

WhatsApp Group Join Now
Telegram Group Join Now
Share This Article
error: Content is protected !!