Ad imageAd image

ರಾಷ್ಟ್ರೀಯ ಹೆದ್ದಾರಿಯಲ್ಲಿ ಖಾಸಗಿ ಬಸ್ ಅಪಘಾತಾ ೧೫ ಪ್ರಯಾಣಿಕರಿಗೆ ಗಾಯ

Bharath Vaibhav
ರಾಷ್ಟ್ರೀಯ ಹೆದ್ದಾರಿಯಲ್ಲಿ ಖಾಸಗಿ ಬಸ್ ಅಪಘಾತಾ ೧೫ ಪ್ರಯಾಣಿಕರಿಗೆ ಗಾಯ
WhatsApp Group Join Now
Telegram Group Join Now

ಹಾವೇರಿ:-ವರದಹಳ್ಳಿಯ ಬಳಿ ಈ ಅಪಘಾತ ಸಂಭವಿಸಿದ್ದು ಇಂದು ಮುಂಜಾನೆ ನಸುಕಿನ ವೇಳೆ ಈ ಕಹಿಕರ ಘಟನೆ ನಡೆದಿದೆ ೧೫ ಕ್ಕೂ ಹೆಚ್ಚಿನ ಪ್ರಮಾನಿಕರು ಗಾಯ ಗೊಂಡಿದ್ದಾರೆ.ಇದು ಖಾಸಗಿ ಕಂಪನಿಯ ಬಸ್ ಆಗಿದ್ದು ಬೆಂಗಳೂರಿಂದ ಹುಬ್ಬಳ್ಳಿ ಮಾರ್ಗವಾಗಿ ಗೋವಾಗೆ ಹೊರಟಿದ್ದು ಮಾರ್ಗ ಮಧ್ಯೆದಲ್ಲಿ ಅಪಘಾತಕ್ಕೆ ಇಡಾಗಿದೆ.

ಚಾಲಕನ ನಿರ್ಲಕ್ಷ್ಯತನ ಮತ್ತು ಅತಿ ವೇಗವಾಗಿ ಬಸ್ ಚಾಲನೆ ಇದಕ್ಕೆ ಕಾರಣವೆಂದು ಹೇಳಲಾಗಿದೆ.ಬಸ್ ನಲ್ಲಿ ೧೫ ಜನ ಪ್ರಯಾಣಿಕರು ಗಾಯ ಗೊಂಡಿದ್ದಾರೆ ಹಾವೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸ್ಥಳದಲ್ಲಿರುವ ಪೊಲೀಸರು ತಿಳಿಸಿದ್ದಾರೆ.ಕೆಲ ಪ್ರಯಾಣಿಕರು ತೀವ್ರ ಗಾಯ ಗೊಂಡಿದ್ದಾರೆ ಉಳಿದವರಿಗೆ ಪ್ರಣಕ್ಕೇನು ಅಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ನಸುಕಿನ ವೇಳೆ ಚಾಲಕ ನಿದ್ದೆಯ ಮಂಪರಿನಲ್ಲಿ ಚಾಲನೆ ಮಾಡಿದ್ದು ರಾಷ್ಟ್ರೀಯ ಹೆದ್ದಾರಿಯಲ್ಲಿ ಮೇಲಿಂದ ಸರ್ವಿಸ್ ರಸ್ತೆಗೆ ಬಸ್ ಉರುಳಿದೆ ಎಂದು ಅಲ್ಲಿರುವ ಸಾರ್ವಜನಿಕರು ತಿಳಿಸಿದ್ದಾರೆ.
ಈ ಅಪಘಾತಕ್ಕೆ ಸಂಬಂಧಿಸಿದಂತೆ ಹಾವೇರಿ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ ರಮೇಶ್ ತಾಳಿಕೋಟಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!