Ad imageAd image

ದುರ್ಗಾದೇವಿ ಗಜಾನನ ಟೈಗರ್ಸ್ ವತಿಯಿಂದ 1600 ಮೀಟರ್ ಓಟದ ಸ್ಪರ್ಧೆ.

Bharath Vaibhav
ದುರ್ಗಾದೇವಿ ಗಜಾನನ ಟೈಗರ್ಸ್ ವತಿಯಿಂದ 1600 ಮೀಟರ್ ಓಟದ ಸ್ಪರ್ಧೆ.
WhatsApp Group Join Now
Telegram Group Join Now

ಬಾದಾಮಿ :-ತಾಲೂಕಿನ ಯರಗೋಪ್ಪ ಎಸ್. ಬಿ. ಗ್ರಾಮದಲ್ಲಿ ಓಟದ ಸ್ಪರ್ಧೆಯನ್ನು ರಿಬ್ಬನ್ ಕಟ್ ಮಾಡುವುದರ ಮೂಲಕ ಉದ್ಘಾಟನೆ ಮಾಡಿದರು.ಅನೇಕ ರೀತಿಯ ಯುವಕರಲ್ಲಿ ಸೇನೆಗಾಗಿ ಹಾಗೂ ಪೊಲೀಸ್ ಸ್ಪರ್ಧೆಗೆ ಆಯ್ಕೆಗೊಳ್ಳಲ್ಲೂ ಓಟದ ಪಾತ್ರ ಮುಖ್ಯ ಆಗಿದ್ದು.ಯುವಕರಲ್ಲಿ ಇನ್ನು ಹೆಚ್ಚಿನ ರೀತಿಯ ಯುವಕರು ದುಶ್ಚಟ ಗಳಿಗೆ ಬಲಿಯಾಗುತ್ತಿದ್ದೂ.
ಆದಕಾರಣ ನಾಡ ಹಬ್ಬದ ಜೋತೆಗೆ ಈ ರೀತಿಯ ಕಾರ್ಯಕ್ರಮ ಮಾಡುವುದರಿಂದ ಯುವಕರು ಹಾಳಾಗಲು ಸಂಖ್ಯೆ ಕಡಿಮೆ ಆಗುವ ದೃಷ್ಟಿಯಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

ನಂತರ ಓಟದ ಸ್ಪರ್ಧೆಯಲ್ಲಿ ವಿಜೇತರಾದ ಯುವಕರಿಗೆ ಟ್ರೋಫಿ ನೀಡಿ ಕಾರ್ಯಕ್ರಮ ಯಶಸ್ವಿಗೊಳಿಸಿದರು. ಈ ಸಂದರ್ಭದಲ್ಲಿ ದೈಹಿಕ ಶಿಕ್ಷಕರು ಹಾಗೂ ಕಾಮಣ್ಣ ಜಾಲಿಹಾಳ ಭೋಜಪ್ಪ ಬೂದಿಹಾಳ ಹನುಮಂತ ಕೊಪ್ಪನ್ನವರ ನಾಗಪ್ಪ ವಾಲಿಕಾರ ಹನುಮಂತ ಹಪ್ಪಣ್ಣವರ ಶರಣ್ಣಪ್ಪ ತಮಿನಾಳ ಪ್ರವೀಣ್ ಕುಮಾರ್ ಜ್ಯೋತಿ ರಮೇಶ ಗೌಡರು ಹಾಗೂ ,ಊರಿನ ಗ್ರಾಮಸ್ಥರು ಮತ್ತು ಯುವಕರುಮತ್ತು ಉಪಸ್ಥಿತರಿದ್ದರು.

ವರದಿ : ಎಸ್ ಎಸ್ ಕೋಲಾಪುರಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!