Ad imageAd image
- Advertisement -  - Advertisement -  - Advertisement - 

ಬೆಳಗಾವಿ ಆರ್ ಎಲ್ ಕಾನೂನು ಮಹಾವಿದ್ಯಾಲಯದಲ್ಲಿ ರಾಜಾ ಲಖಮಗೌಡ ಸರದೇಸಾಯಿಯವರ 160 ನೇ ಜಯಂತಿ ಅಚರಣೆ

Bharath Vaibhav
ಬೆಳಗಾವಿ ಆರ್ ಎಲ್ ಕಾನೂನು ಮಹಾವಿದ್ಯಾಲಯದಲ್ಲಿ ರಾಜಾ ಲಖಮಗೌಡ ಸರದೇಸಾಯಿಯವರ 160 ನೇ ಜಯಂತಿ ಅಚರಣೆ
WhatsApp Group Join Now
Telegram Group Join Now

ಬೆಳಗಾವಿ: ಕೆಎಲ್‌ಎಸ್‌ನ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದಲ್ಲಿ ವಂಟಮುರಿ ರಾಜಾ ಲಖಮಗೌಡ ಸರದೇಸಾಯಿ ಅವರ 160 ನೇ ಜಯಂತಿಯನ್ನು ಸೋಮವಾರ ಆಚರಿಸಲಾಯಿತು.
ರಾಜಾ ಲಖಮಗೌಡ ಅವರು ಆ ಕಾಲದಲ್ಲಿ ಕರ್ನಾಟಕ ಕಾನೂನು ಸೊಸೈಟಿಗೆ ಕಾನೂನು ಕಾಲೇಜು ಪ್ರಾರಂಭಿಸಲು ಒಂದು ಲಕ್ಷ ರೂಪಾಯಿಗಳನ್ನು ರಾಜಪ್ರಭುತ್ವದ ಪರ ದೇಣಿಗೆ ನೀಡಿದ್ದರು ಎಂದು ಗಣ್ಯರು ತಮ್ಮ ಭಾಷಣದಲ್ಲಿ ಸಮ್ಮತಿಸಿದರು.

ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಎಂ.ಆರ್.ಕುಲಕರ್ಣಿ, ಕಾಲೇಜಿನ ಪ್ರಾಚಾರ್ಯ ಡಾ.ಎ.ಎಚ್.ಹವಾಲ್ದಾರ್, ಎಲ್ಲಾ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.


ಬೆಳಗಾವಿ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದಲ್ಲಿ ಸೋಮವಾರ ರಾಜಾ ಲಖಮಗೌಡ ಅವರ ಪ್ರತಿಮೆಗೆ ಎಂ.ಆರ್.ಕುಲಕರ್ಣಿ ಮತ್ತು ಎ.ಎಚ್.ಹವಾಲ್ದಾರ್ ಅವರು
ಮಾಲಾರ್ಪಣೆ ಮಾಡಿದರು

ವರದಿ ಮಹಾಂತೇಶ ಎಸ್ ಹುಲಿಕಟ್ಟಿ

WhatsApp Group Join Now
Telegram Group Join Now
Share This Article
error: Content is protected !!