Ad imageAd image

ಸಿಡಿಲು ಬಡಿದು 23 ವರುಷದ ಮಹಿಳೆ ಸಾವು

Bharath Vaibhav
ಸಿಡಿಲು ಬಡಿದು 23 ವರುಷದ ಮಹಿಳೆ ಸಾವು
WhatsApp Group Join Now
Telegram Group Join Now

——————————————–ರಾಯಚೂರು ತಾಲೂಕಿನ ಯರಗೆರ ಗ್ರಾಮದಲ್ಲಿ ನಡೆದ ಘಟನೆ

ರಾಯಚೂರು : ಜಿಲ್ಲೆಯ ರಾಯಚೂರು ತಾಲೂಕಿನ ವ್ಯಾಪ್ತಿಯಲ್ಲಿ ಬರುವ ರಾಯಚೂರು ಗ್ರಾಮೀಣ ಕ್ಷೇತ್ರದ ವ್ಯಾಪ್ತಿಯ ಯರಗೆರೆ ಗ್ರಾಮದ ಮಹಿಳೆ ಭವಾನಿ ಗಂಡ ನಾಗರಾಜ್ ವಯಸ್ಸು 23 ವಯಸ್ಸಿನ ಯುವತಿಯೊಬ್ಬಳು ತನ್ನ ಹತ್ತಿ ಹೊಲಕ್ಕೆ ಕಳೆಯನ್ನು ತೆಗೆಯಲು ಹೋದ ಸಂದರ್ಭದಲ್ಲಿ 3 ಗಂಟೆ 30ನಿಮಿಷಕ್ಕೆ ಮಳೆ ಪ್ರಾರಂಭವಾಗಿದ್ದರಿಂದ ಬೇವಿನ ಗಿಡದ ಕೆಳಗಡೆ ನಿಂತ ಸಂದರ್ಭದಲ್ಲಿ ಸಿಡಿಲು ಬಡಿದು ಸಾವನ್ನಪ್ಪಿರುವ  ಹೃದಯ ವಿದ್ರಾವಕ ಘಟನೆ ನಡೆದಿದೆ.
ಘಟನಾ ಸ್ಥಳಕ್ಕೆ ಯಾರಗೇರ ಪೊಲೀಸ್ ಠಾಣಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವರದಿ: ಗಾರಲ ದಿನ್ನಿ ವೀರನ ಗೌಡ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!