Ad imageAd image

ಸಿದ್ದರಾಮಯ್ಯ ತಂತ್ರ-ಕುತಂತ್ರ ರಾಜಕಾರಣಿ : ನಟ ಚೇತನ್

Bharath Vaibhav
ಸಿದ್ದರಾಮಯ್ಯ ತಂತ್ರ-ಕುತಂತ್ರ ರಾಜಕಾರಣಿ : ನಟ ಚೇತನ್
WhatsApp Group Join Now
Telegram Group Join Now

ಬೆಂಗಳೂರು : ಸಿಎಂ ಸಿದ್ದರಾಮಯ್ಯ ತಂತ್ರ-ಕುತಂತ್ರ ರಾಜಕಾರಣಿ, ಸಿಎಂ ಸಿದ್ದರಾಮಯ್ಯ ಹೇಳುವುದು ಒಂದು, ಮಾಡುವುದು ಮತ್ತೊಂದು ಎಂದು ನಟ ಚೇತನ್ ಅಹಿಂಸಾ ಟೀಕಿಸಿದ್ದಾರೆ.

ಈ ಬಗ್ಗೆ ಪೋಸ್ಟ್ ಮಾಡಿರುವ ನಟ ಚೇತನ್ ಅಹಿಂಸಾ ಪೆಟ್ರೋಲ್-ಡೀಸೆಲ್ ದರ ಹೆಚ್ಚಳ ಮಾಡುವುದಿಲ್ಲ ಎಂದು ಮತದಾರರಿಗೆ ಭರವಸೆ ನೀಡಿದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೆಟ್ರೋಲ್ ತೆರಿಗೆಯನ್ನು ಶೇಕಡಾ 29.84 ರಷ್ಟು ಮತ್ತು ಡೀಸೆಲ್ ತೆರಿಗೆಯನ್ನು ಶೇಕಡಾ 18.44 ರಷ್ಟು ಹೆಚ್ಚಿಸಿದ್ದಾರೆ.

ಇದು ರಾಜ್ಯ ಸರ್ಕಾರವು ತನ್ನ ಯೋಜಿತವಲ್ಲದ, ತ್ಯಾಪೆ ಹಚ್ಚೋ ಯೋಜನೆಗಳಿಗೆ ಹಣವನ್ನು ಸಂಗ್ರಹಿಸಲು ಮಾಡಿದ ಹಿಂಬಾಗಿಲ ಕಳ್ಳತನವಾಗಿದೆ.ತಂತ್ರ-ಕುತಂತ್ರ ರಾಜಕಾರಣಿ, ಸಿಎಂ ಸಿದ್ದರಾಮಯ್ಯ ಹೇಳುವುದು ಒಂದು, ಮಾಡುವುದು ಮತ್ತೊಂದು ಎಂದು ನಟ ಚೇತನ್ ಅಹಿಂಸಾ ಟೀಕಿಸಿದ್ದಾರೆ.

 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!