Ad imageAd image

ನಟ ದರ್ಶನ್ ಗೆ ಶಾಸಕ, ಸಚಿವನಾಗುವ ಯೋಗವಿದೆ : ಆರ್ಯವರ್ಧನ್ ಗುರೂಜಿ ಭವಿಷ್ಯ

Bharath Vaibhav
ನಟ ದರ್ಶನ್ ಗೆ ಶಾಸಕ, ಸಚಿವನಾಗುವ ಯೋಗವಿದೆ : ಆರ್ಯವರ್ಧನ್ ಗುರೂಜಿ ಭವಿಷ್ಯ
WhatsApp Group Join Now
Telegram Group Join Now

ಬೆಂಗಳೂರು : ನಟ ದರ್ಶನ್ ಗೆ ಶಾಸಕ, ಸಚಿವನಾಗುವ ಯೋಗವಿದೆ ಎಂದು ಖ್ಯಾತ ಜ್ಯೋತಿಷಿ ಆರ್ಯವರ್ಧನ್ ಗುರೂಜಿ ಭವಿಷ್ಯ ನುಡಿದಿದ್ದಾರೆ.

ಈ ಬಗ್ಗೆ ಭವಿಷ್ಯ ನುಡಿದು ವಿಡಿಯೋವೊಂದನ್ನು ಬಿಡುಗಡೆ ಮಾಡಿದ ಆರ್ಯವರ್ಧನ್ ಗುರೂಜಿ ಸದ್ಯಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ಗೆ ಟೈಮ್ ಸರಿಗಿಲ್ಲ.ಮುಂದೆ ಅವರಿಗೆ ಶಾಸಕ, ಸಚಿವನಾಗುವ ಯೋಗವಿದೆ ಎಂದು ಖ್ಯಾತ ಜ್ಯೋತಿಷಿ ಆರ್ಯವರ್ಧನ್ ಗುರೂಜಿ ಭವಿಷ್ಯ ನುಡಿದಿದ್ದಾರೆ.

‘ದರ್ಶನ್ ಹುಟ್ಟಿದ್ದು 16ನೇ ತಾರೀಖು. ಡೇಟ್ ಆಫ್ ಬರ್ತ್ ಟೋಟಲ್ ಮಾಡಿದರೆ 33 ಬರುತ್ತೆ. ಈ ವರ್ಷದ 6ನೇ ತಿಂಗಳು ಡೇಂಜರ್’. ದರ್ಶನ ಹುಟ್ಟಿದ ದಿನಾಂಕವನ್ನು ಅದರ ವಿರೋಧಿ ಸಂಖ್ಯೆ 21ಕ್ಕೆ ಹೋಲಿಕೆ ಮಾಡಿ ನೋಡಿದಾಗ ಅವರ ಹೆಸರು ಸರಿ ಇಲ್ಲ ಎಂಬುದು ತಿಳಿದು ಬರುತ್ತದೆ. ದರ್ಶನ್ ಜಾತಕದಲ್ಲಿ ಉಚ್ಛ ಶುಕ್ರ ಗ್ರಹ ಇದ್ದಾನೆ. ಉಚ್ಛ ಶುಕ್ರ ಗ್ರಹ ಇದ್ದರೆ ಹೆಣ್ಣು ಮಕ್ಕಳ ತೊಂದರೆ ಜಾಸ್ತಿ ಇರುತ್ತೆ. 2027ವರೆಗೂ ಹಲವು ತೊಂದರೆ ತಪ್ಪಿದ್ದಲ್ಲ, ಆಮೇಲೆ ಶನಿದೆಸೆ ಶುರುವಾಗುತ್ತದೆ. ಆಮೇಲೆ ಎಲ್ಲಾ ಸರಿ ಆಗುತ್ತದೆ. ಅವರಿಗೆ ರಾಜಯೋಗವಿದೆ. ನಟ ದರ್ಶನ್ ಗೆ ಶಾಸಕ, ಸಚಿವನಾಗುವ ಯೋಗವಿದೆ ಎಂದು ಖ್ಯಾತ ಜ್ಯೋತಿಷಿ ಆರ್ಯವರ್ಧನ್ ಗುರೂಜಿ ಭವಿಷ್ಯ ನುಡಿದಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ & ಗ್ಯಾಂಗ್ ಅರೆಸ್ಟ್ ಆಗಿದ್ದು, ಚಿತ್ರಹಿಂಸೆ ನೀಡಿ ಕೊಲೆ ಮಾಡಿರುವ ಆಘಾತಕಾರಿ ಸಂಗತಿ ಬಯಲಾಗಿದೆ. ಮೂರು ಹಂತದಲ್ಲಿ ದರ್ಶನ್ ಮತ್ತು ಸಹಚರರು ರೇಣುಕಾ ಸ್ವಾಮಿ ಮೇಲೆ ಪಟ್ಟಣಗೆರೆ ಶೆಡ್ ನಲ್ಲಿ ಹಲ್ಲೆ ಮಾಡಿದ್ದಾರೆ. ಎದೆ ಮತ್ತು ವೃಷಣದ ಮೇಲೆ ಕಾಲಿಟ್ಟು ದರ್ಶನ್ ಕ್ರೌರ್ಯ ಮೆರೆದಿದ್ದರು ಎಂದು ಹೇಳಲಾಗಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!