Ad imageAd image

ಹಳೇ ಹುಬ್ಬಳ್ಳಿಯಲ್ಲಿ ಪಡಿತರ ಅಕ್ಕಿ ಕಳ್ಳ ಸಂಗ್ರಹಣೆಯನ್ನು ಸೆರೆ ಹಿಡಿದ ಆಹಾರ ಅಧಿಕಾರಿಗಳು

Bharath Vaibhav
ಹಳೇ ಹುಬ್ಬಳ್ಳಿಯಲ್ಲಿ ಪಡಿತರ ಅಕ್ಕಿ ಕಳ್ಳ ಸಂಗ್ರಹಣೆಯನ್ನು ಸೆರೆ ಹಿಡಿದ ಆಹಾರ ಅಧಿಕಾರಿಗಳು
WhatsApp Group Join Now
Telegram Group Join Now

ಹುಬ್ಬಳ್ಳಿ:ಪಡಿತರ ಅಕ್ಕಿ ಲೂಟಿ ಮಾಡಿದ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಹೌದುಛೋಟಾ ಮುಂಬೈ ಎಂದೇ ಹೆಸರಾಗಿರುವ ಹುಬ್ಬಳ್ಳಿಯಲ್ಲಿ ನಡಿಯುತ್ತಿದೆ ಅನ್ನ ಭಾಗ್ಯ ಯೋಜನೆಗೆ ಕಣ್ಣಾಹಾಕುವ ಕೆಲಸಾಹುಬ್ಬಳ್ಳಿಯ ಇಸ್ಲಾಂಪುರ್ ಎಂಬ ಸ್ಥಳದಲ್ಲಿ ಅಕ್ಕಿಯನ್ನು ಸಂಗ್ರಹಿಸಿದ್ದ ಖಲಂದರ್ ಅಲ್ಲಾಬಕ್ಷ್ ಅರಳಿಕಟ್ಟಿ ಎಂಬ ಆರೋಪಿಯನ್ನು ಪೊಲೀಸರು ನಿನ್ನೆ ರಾತ್ರಿ ಸೆರೆ ಹಿಡಿದಿದ್ದಾರೆಈ ಆರೋಪಿ ಪಡಿತರ ಅಕ್ಕಿಯನ್ನು ಸಂಗ್ರಹಿಸಿ ಸದು ಕೋರ್ಲಿ ಮತ್ತು ಸಚಿನ್ ಜರ್ತಾಕರ್ ಎಂಬ ವ್ಯಕ್ತಿಗಳಿಗೆ ಮಾರಾಟ ಮಾಡುತ್ತಿದ್ದೆ ಎಂದು ಆರೋಪಿ ಖಲಂದರ್ ಒಪ್ಪಿಕೊಂಡಿದ್ದಾನೆ.

ಆಹಾರ ಅಧಿಕಾರಿಗಳಾದ ಅಬ್ದುಲ್ ನಜೀಬ್ ಎ ಖಾತಾಬ್ ಮತ್ತು ಪೊಲೀಸ ಇಲಾಖೆಯ ಸಿಬ್ಬಂದಿಗಳು ಸುಮಾರು 1 ಲಕ್ಷಕ್ಕೂ ಹೆಚ್ಚು ಮೌಲ್ಯದ ಪಡಿತರ ಅಕ್ಕಿಯನ್ನು ಸೆರೆ ಹಿಡಿದಿದ್ದು ಆರೋಪಿಯನ್ನು ಬಂಧಿಸಿದ್ದಾರೆ

ಈ ವಿಷಯದ ಕುರಿತು ಪೋಲಿಸರಿಗೆ ಮತ್ತು ಆಹಾರ ಅಧಿಕಾರಿಗಳಿಗೆ ಸಾರ್ವ ಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ
ಇದರ ಕುರಿತು ಅಧಿಕಾರಿಗಳು ಹೆಚ್ಚಿನ ತನಿಖೆ ನಡೆಸಿ ಸಂಬಂಧ ಪಟ್ಟ ಎಲ್ಲ ಆರೋಪಿಗಳನ್ನು ಬಂಧಿಸಿವ ಮಾಹಿತಿ ತಿಳಿದು ಬಂದಿದೆ.

ವರದಿ :ರಮೇಶ ತಾಳಿಕೋಟಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!