Ad imageAd image

ಬಿಜೆಪಿ ಸಿದ್ದರಾಮಯ್ಯರನ್ನು ಮುಗಿಸುವ ಕುತಂತ್ರ ಮಾಡುತ್ತಿದೆ : ಕೃಷ್ಣಭೈರೇಗೌಡ ಕಿಡಿ

Bharath Vaibhav
ಬಿಜೆಪಿ ಸಿದ್ದರಾಮಯ್ಯರನ್ನು ಮುಗಿಸುವ ಕುತಂತ್ರ ಮಾಡುತ್ತಿದೆ : ಕೃಷ್ಣಭೈರೇಗೌಡ ಕಿಡಿ
krishna byre gowda
WhatsApp Group Join Now
Telegram Group Join Now

ಬೆಂಗಳೂರು : ‘ಪಾದಯಾತ್ರೆ’ ಎಂಬ ನಾಟಕದ ಮೂಲಕ ಬಿಜೆಪಿ ಸಿಎಂ ಸಿದ್ದರಾಮಯ್ಯರನ್ನು ಮುಗಿಸುವ ಕುತಂತ್ರ ಮಾಡುತ್ತಿದೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಕಿಡಿಕಾರಿದ್ದಾರೆ.

ಪಾದಯಾತ್ರೆ ಎಂಬ ನಾಟಕದ ಮೂಲಕ ಜೆಡಿಎಸ್ ಕಾರ್ಯಕರ್ತರನ್ನ ಹೈಜಾಕ್ ಮಾಡುವ ಹಾಗೂ ಸಿದ್ದರಾಮಯ್ಯ ಅವರನ್ನೂ ಮುಗಿಸುವ ಕುತಂತ್ರ ಬಿಜೆಪಿ ನಾಯಕರದ್ದು.

ಕರ್ನಾಟಕದ ಸಿಎಂ ಸಿದ್ದರಾಮಯ್ಯ ಕೇಂದ್ರದ ವಿರುದ್ಧ ದ್ವನಿ ಎತ್ತುವ ಏಕೈಕ ಕಾರಣಕ್ಕೆ ಅವರನ್ನೂ ಮುಗಿಸಲು ವಿಪಕ್ಷಗಳು ಷಡ್ಯಂತ್ರ ರೂಪಿಸಿವೆ. ಇಂತಹ ಪ್ರಜಾಪ್ರಭುತ್ವ ವಿರೋಧಿ ನಡೆಗಾಗಿಯೇ ಈಗಾಗಲೇ ಬಿಜೆಪಿಗೆ ಒಮ್ಮೆ ಪಾಠ ಕಲಿಸಿರುವ ಜನ ಮತ್ತೊಂದು ಪಾಠ ಕಲಿಸಲಿರುವುದು ನಿಶ್ಚಿತ ಎಂದು ಸಚಿವ ಕೃಷ್ಣಭೈರೇಗೌಡ ಕಿಡಿಕಾರಿದ್ದಾರೆ.

 

 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!