Ad imageAd image

ಕರವೇ ಸೈನಿಕರಿಂದ ಡಾ. ರಾಮಚಂದ್ರ ಗುತ್ತೇದಾರ್ ಅವರಿಗೆ ವಿಶೇಷ ಸನ್ಮಾನ

Bharath Vaibhav
ಕರವೇ ಸೈನಿಕರಿಂದ ಡಾ. ರಾಮಚಂದ್ರ ಗುತ್ತೇದಾರ್ ಅವರಿಗೆ ವಿಶೇಷ ಸನ್ಮಾನ
WhatsApp Group Join Now
Telegram Group Join Now

ಸೇಡಂ:- ಪಟ್ಟಣದ ಪ್ರವಾಸಿ ತಾಣದಲ್ಲಿ ಏಷ್ಯಾ ಇಂಟರ್ನ್ಯಾಷನಲ್ ರಿಸರ್ಚ್ ಯುನಿವರ್ಸಿಟಿ ವತಿಯಿಂದ ಸೇಡಂ ತಾಲೂಕ ಕರವೇ ಅಧ್ಯಕ್ಷರಾದ ರಾಮಚಂದ್ರ ಗುತ್ತೇದಾರ್ ಅವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ಪ್ರಧಾನ ಮಾಡಿದ್ದ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಸೇಡಂ ವತಿಯಿಂದ ವಿಶೇಷ ಸನ್ಮಾನ ಮಾಡಲಾಯಿತು.

ಈ ಸನ್ಮಾನದ ಕಾರ್ಯಕ್ರಮದಲ್ಲಿ ಮಹೇಶ್ ಪಾಟೀಲ್, ಸಿದ್ದಣ್ಣ ಪೊಲೀಸ್, ಮಹಾಂತೇಶ್ ಪೊಲೀಸ್, ದೆವುಕುಮಾರ್ ನಾಟಿಕರ್, ಬಸವರಾಜ ಸಜ್ಜನ್, ಚಂದ್ರಶೇಖರ್ ಪೂಜಾರಿ, ಶ್ರೀನಿವಾಸ ರೆಡ್ಡಿ ಮದಾನ, ಮಲ್ಲಿಕಾರ್ಜುನ್ ಬೆನಕನಹಳ್ಳಿ, ರಾಘವೇಂದ್ರ ಹೂಡಾ, ಮಹೇಶ್ ರೆಡ್ಡಿ ಜಾಕನಹಳ್ಳಿ, ಗುಂಡಪ್ಪ ಪೂಜಾರಿ, ರವಿ ಸಿಂಗ್ ಇಮಾಡಪುರ, ಆಶಪ್ಪ, ಚಂದ್ರಶೇಖರ್ ಮಡಿವಾಳ, ಕಿರಣ ಕುಮಾರ್ ಪಾಟೀಲ್, ಅನಿಲ್ ಟಿ ನೀಲಿ, ಇನ್ನೂ ಅನೇಕ ಕರವೇ ಸೈನಿಕರು ಹಾಜರಿದ್ದರು.

ವರದಿ :-ವೆಂಕಟಪ್ಪ ಕೆ ಸುಗ್ಗಾಲ್.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!