Ad imageAd image

ಸಂಗೊಳ್ಳಿ ರಾಯಣ್ಣಾ ಘರ್ಜನೆ ಸಂಘಟನೆಯಿಂದ ಮಹತ್ವದ ಸುದ್ದಿಗೋಷ್ಠಿ.

Bharath Vaibhav
ಸಂಗೊಳ್ಳಿ ರಾಯಣ್ಣಾ ಘರ್ಜನೆ ಸಂಘಟನೆಯಿಂದ ಮಹತ್ವದ ಸುದ್ದಿಗೋಷ್ಠಿ.
WhatsApp Group Join Now
Telegram Group Join Now

ಚಿಕ್ಕೋಡಿ :-ಸಂಗೊಳ್ಳಿ ರಾಯಣ್ಣ ಗರ್ಜನೆ ಸಂಘಟನೆಯಿಂದ ಇವತ್ತು ಚಿಕ್ಕೋಡಿ ಪ್ರವಾಸಿ ಮಂದಿರದಲ್ಲಿ ಮಹತ್ವದ ಹೇಳಿಕೆ ನೀಡಿದ್ದು ಚಿಕ್ಕೋಡಿ ಬಸ್ ಸ್ಟ್ಯಾಂಡ್ ಸಂಗೊಳ್ಳಿ ರಾಯಣ್ಣ ಹೆಸರಾಗಬೇಕು ಹಾಗೂ ಸಂಗೊಳ್ಳಿ ರಾಯಣ್ಣ ಚಿಕ್ಕೋಡಿಯಲ್ಲಿ ಮೂರ್ತಿ ಸ್ಥಾಪನೆ ಆಗಬೇಕು ಮತ್ತು ಸಂಗೊಳ್ಳಿ ರಾಯಣ್ಣ ಭವನ ಸ್ಥಾಪನೆಯಾಗಬೇಕು ಎಂಬೆ ಎಂಬ ಬೇಡಿಕೆಯನ್ನು ಇಟ್ಟುಕೊಂಡು ಸಂಗೋಳ್ಳಿ ರಾಯಣ್ಣ ಘರ್ಜನೆ ಸಂಘಟನೆಯ ಅಧ್ಯಕ್ಷರಾದ ಸಂತೋಷ್ ಪೂಜಾರಿ ಹೇಳಿಕೆ ನೀಡಿದ್ದಾರೆ.

ಸುಮಾರು ಮುಖಂಡರು ಜಿಲ್ಲೆಗಾಗಿ ಹೋರಾಟ ಮಾಡಿದರು ನಾವು ಕೂಡ ಸಂಗೊಳ್ಳಿ ರಾಯಣ್ಣ ಮೂರ್ತಿಸ್ಥಾಪನೆ ಹಾಗೂ ಇನ್ನುಳಿದ ಬೇಡಿಕೆಗಳನ್ನು ಇಟ್ಟರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ.

ಕ್ಷೇತ್ರದ ಸಚಿವರು ಹಾಗೂ ಶಾಸಕರು ಇತಕಡೆ ಗಮನಹರಿಸಿ ಈ ಬೇಡಿಕೆಗಳನ್ನು 14 ತಾರೀಕಿಗೆ ಒಳಗಡೆ ಬಗೆಹರಿಸಬೇಕು ಇಲ್ಲವಾದರೆ ಮುಂದಿನ ಉಗ್ರ ಹೋರಾಟ ಮಾಡುತ್ತೇನೆ ಎಂದು ಸಂತೋಷ್ ಪೂಜಾರಿ ಅವರು ಖಡಾ ಖಂಡಿತವಾಗಿ ಹೇಳಿಕೆ ನೀಡಿದ್ದಾರೆ.

ವರದಿ :-ರಾಜು ಮುಂಡೆ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!