Ad imageAd image

ಶರಣಪ್ಪ ಭಂಡಾರಿಗೆ ಮುಖ್ಯಮಂತ್ರಿ ಪದಕ

Bharath Vaibhav
ಶರಣಪ್ಪ ಭಂಡಾರಿಗೆ ಮುಖ್ಯಮಂತ್ರಿ ಪದಕ
WhatsApp Group Join Now
Telegram Group Join Now

ಕುಷ್ಟಗಿ:- ತಾಲ್ಲೂಕಿನ ನಿಲೋಗಲ್ ಗ್ರಾಮದ ಶ್ರೀ ಶರಣಪ್ಪ ಮತ್ತು ಕನಕಮ್ಮ ದಂಪತಿಯ ಮಗನಾದ ಶ್ರೀಯೂತ ಶರಣಪ್ಪ ಭಂಡಾರಿ ಯವರು ಪ್ರಸ್ತುತ ಮಂಗಳೂರು ನಗರದ ನಗರ ಅಪರಾಧ ದಳ ( ಸಿಸಿಬಿ) ಯಲ್ಲಿ ಪಿ.ಎಸ್.ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು,ಇವರು ಪೊಲೀಸ್ ಇಲಾಖೆಗೆ 26.12.2017 ರಂದು ಸೇರ್ಪಡೆಯಾಗಿದ್ದು, ಇವರಿಗೆ ಇಲಾಖೆಯಲ್ಲಿನ ಅತ್ಯೂತ್ತಮ ಸೇವೆಗಾಗಿ 2023 ನೇ ಸಾಲಿನ ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳ ಬಂಗಾರದ ಪದಕಕ್ಕೆ ಆಯ್ಕೆಯಾಗಿದ್ದಾರೆ… ಇವರಿಗೆ ನಿಲೋಗಲ್ ಗ್ರಾಮದ ನೌಕರ ಸಂಘದ ಅಧ್ಯಕ್ಷರಾದ ಆನಂದ್ ಬಸ್ತಿ ಹಾಗೂ ಸರ್ವ ಸದಸ್ಯರು ಊರಿನ ಗುರುಹಿರಿಯರು ಹಾಗೂ ಅವರ ಗೆಳೆಯರ ಬಳಗದವರು ಅಭಿನಂದನೆ ಸಲ್ಲಿಸಿದ್ದಾರೆ ಇವರಿಗೆ ಇನ್ನೂ ಮುಂದಿನ ದಿನದಲ್ಲಿ ರಾಷ್ಟ್ರಪತಿ ಅವರ ಪದಕ ಲಭಿಸಿಲೆಂದು ಹಾರೈಸಿದ್ದಾರೆ.

ವರದಿ :-ಶಿವಯ್ಯ ಕೆಂಭಾವಿಮಠ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!