Ad imageAd image

ನಮಸ್ಕಾರ ಸಾರ್ ಬಾವಾಜಾನ್ ಇನ್ನಿಲ್ಲ

Bharath Vaibhav
ನಮಸ್ಕಾರ ಸಾರ್ ಬಾವಾಜಾನ್ ಇನ್ನಿಲ್ಲ
WhatsApp Group Join Now
Telegram Group Join Now

ಚೇಳೂರು:- ಪಟ್ಟಣದ ಒಂದನೇ ಬ್ಲಾಕಿನ ಕುಂಟೆ ಬಡಾವಣೆಯ ನಿವಾಸಿ ಬಟ್ಟೆ ವ್ಯಾಪಾರ ಮಾಡುತ್ತಿರುವ,ಬಾವಾಜಾನ್ @ ಮೀಷಿನ್ @ ನಮಸ್ಕಾರ ಸರ್ ಬಾವಾಜಾನ್ (56) ವರ್ಷ ಇವರು ಇಂದು ಹೃದಯ ನೋವು ಎಂದು ಚೇಳೂರು ಸರ್ಕಾರಿ ಆಸ್ಪತ್ರೆ ಗೆ ಶುಕ್ರವಾರ ರಾತ್ರಿ ಬಂದು ಚಿಕಿತ್ಸೆ ಪಡೆದರು ಹೆಚ್ಚಿನ ಚಿಕಿತ್ಸೆ ಗಾಗಿ ಚಿಂತಾಮಣಿ ಗೆ ಹೋಗುವ ದಾರಿ ಮಧ್ಯದಲ್ಲಿ ಮೃತ ಪಟ್ಟಿರುತ್ತಾರೆ.

ಬಾವಾಜಾನ್.ರವರುಸರಳ ಜೀವಿ ಎಲ್ಲ ಜನರಲ್ಲೂ ಬೆರೆಯುವ ವ್ಯಕ್ತಿ ಬಾವಾಜಾನ್  ರವರು ನಿಧನರಾಗಿದ್ದಾರೆ ಎಂದು ಹೇಳಲು ವಿಷಾಧಿಸುತ್ತೇವೆ.
ಎಲ್ಲ ಜನರಿಗೂ  ನಮಸ್ಕಾರ ಸಾರ್..ಎಂದು ನಗು ಮುಖದಿಂದ ಹೇಳಿ ಪ್ರೀತಿ ವಿಶ್ವಾಸ ದಿಂದ ಮಾತನಾಡುತ್ತಿದ್ದ ಆತ ಇನ್ನಿಲ್ಲ.ಶನಿವಾರ ಬೆಳ್ಳಗ್ಗೆ ಜಾಮೀಯಾ ಮಸೀದಿ ಆವರಣದಲ್ಲಿ ಅಂತ್ಯ ಸಂಸ್ಕಾರ ಮಾಡಲಾಗುತ್ತದೆ.ಅಕಾಲಿಕ ಮರಣ ವಾದ ಬಾವಾಜಾನ್ ನಿಧನಕ್ಕೆ
ಚೇಳೂರು ಪಟ್ಟಣದ ಜನತೆ ತೀವ್ರವಾಗಿ ಸಂತಾಪ ಸೂಚಿಸಿರುತ್ತಾರೆ.

ವರದಿ:-ಯಾರಬ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!