Ad imageAd image

ಕಿತ್ತೂರು ಪಟ್ಟಣ್ಣ ಪಂಚಾಯಿತಿ ಗದ್ದುಗೆಗಾಗಿ ಹಾಲಿ ಮತ್ತು ಮಾಜಿ ಶಾಸಕರ ನಡುವೆ Big ಟಾಕ್ ಫೈಟ್

Bharath Vaibhav
ಕಿತ್ತೂರು ಪಟ್ಟಣ್ಣ ಪಂಚಾಯಿತಿ ಗದ್ದುಗೆಗಾಗಿ ಹಾಲಿ ಮತ್ತು ಮಾಜಿ ಶಾಸಕರ ನಡುವೆ Big ಟಾಕ್ ಫೈಟ್
WhatsApp Group Join Now
Telegram Group Join Now

ಕಿತ್ತೂರು :-ಪಟ್ಟಣ ಪಂಚಾಯಿತಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಾಳೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಸದಸ್ಯ ನಾಗರಾಜು ಅಸುಂಡಿಯವರನ್ನು ಕಾಂಗ್ರೆಸ್ ನವರು ಅಪಹರಿಸಿದ್ದಾರೆ ಎಂದು ಇಂದು ಕಿತ್ತೂರು ಕ್ಷೇತ್ರದ ಮಾಜಿ ಮಾಹಂತೇಶ್ ದೊಡ್ಡಗೌಡರು ಹೋರಾಟ ಮಾಡಿ ನಮ್ಮ ನ್ಯೂಸ್ ಸಮೂಹದೊಂದಿಗೆ ಮಾತನಾಡಿದರೇ,

ಇನ್ನೊಂದು ಕಡೆ Mk ಹುಬ್ಬಳ್ಳಿ ಪಟ್ಟಣ ಕಾಂಗ್ರೆಸ್ ಗೆದ್ದ ಖುಷಿಯಲ್ಲಿರುವ ಹಾಲಿ ಶಾಸಕ ಬಾಬಾ ಸಾಹೇಬ್ ಪಾಟೀಲರು ನಮ್ಮ ನ್ಯೂಸ್ ಸಮೂಹದೊಂದಿಗೆ ಮಾತನಾಡಿದ್ದಾರೆ. ಒಟ್ಟಾರೆ ಕಿತ್ತೂರು ಪಟ್ಟಣ ಪಂಚಾಯಿತಿ ಗದ್ದುಗೆಗಾಗಿ ಇಬ್ಬರ ನಡುವೆ ಟಾಕ್ ಫೈಟ್ ಆಗಿದೆ.

  ವರದಿ:- ಬಸವರಾಜು

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!