Ad imageAd image

ನಗರಕ್ಕೆ ಆಗಮಿಸಿದ ರೈಲ್ವೆ ಇಲಾಖೆ ಸಚಿವ ವಿ ಸೋಮಣ್ಣ

Bharath Vaibhav
ನಗರಕ್ಕೆ ಆಗಮಿಸಿದ ರೈಲ್ವೆ ಇಲಾಖೆ ಸಚಿವ ವಿ ಸೋಮಣ್ಣ
WhatsApp Group Join Now
Telegram Group Join Now

ರಾಯಚೂರು:- ನಾಗರಕ್ಕೆಇಂದು ಬೆಳಗಿನ ಜವಾ 3.20ನಿಮಿಷಕ್ಕೆ ರೈಲ್ವೆ ಮುಕಾಂತರ ರಾಯಚೂರು ನಗರಕ್ಕೆ ಆಗಮಿಸಿದರು ಮಂತ್ರಿಗಳನ್ನು ಸ್ವಾಗತಿಸಲು,ರೈಲ್ವೆ ನಿಲ್ದಾಣಕ್ಕೆ ರಾಯಚೂರು ನಗರದ ಶಾಸಕ ಡಾಕ್ಟರ್ ಶಿವರಾಜ್ ಪಟೇಲ್. ದೇವದುರ್ಗ ಮಾಜಿ ಶಾಸಕ ಶಿವನಗೌಡ ನಾಯಕ.

ವೆಸ್ಟ್ ಪೊಲೀಸ್ ಠಾಣಾ ಪಿಎಸ್ಐ ಮಂಜುನಾಥ್ ರೈಲ್ವೆ ಎಸ್ ಪಿ ಸಾಹೇಬರು ಮತ್ತು ಸಿ ಪಿ ಐ. ಪಿಎಸ್ಐ. ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

ವರದಿ:- ಗಾರಲ ದಿನ್ನಿ ವೀರನ ಗೌಡ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!