Ad imageAd image

ಸಾರ್ವಜನಿಕ ಗಜಾನನ ಉತ್ಸವ ಮಂಡಳಿಯವರು ಪ್ರತಿಷ್ಠಾಪಿಸಿರುವ ವಿಘ್ನ ವಿನಾಶಕ ಗಣಪತಿಯ ಉತ್ಸವದಲ್ಲಿ

Bharath Vaibhav
ಸಾರ್ವಜನಿಕ ಗಜಾನನ ಉತ್ಸವ ಮಂಡಳಿಯವರು ಪ್ರತಿಷ್ಠಾಪಿಸಿರುವ ವಿಘ್ನ ವಿನಾಶಕ ಗಣಪತಿಯ ಉತ್ಸವದಲ್ಲಿ
WhatsApp Group Join Now
Telegram Group Join Now

ಕುಕಡೊಳ್ಳಿ :- ಶ್ರೀ‌ ಸಾರ್ವಜನಿಕ ಗಜಾನನ ಉತ್ಸವ ಮಂಡಳಿಯವರು ಪ್ರತಿಷ್ಠಾಪಿಸಿರುವ ವಿಘ್ನ ವಿನಾಶಕ ಗಣಪತಿಯ ಉತ್ಸವದಲ್ಲಿ ಗುರುವಾರ ಸಂಜೆ ಪಾಲ್ಗೊಂಡ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು, ಗಣಪತಿಯ ಆಶೀರ್ವಾದ ಪಡೆದು ಸರ್ವರ ಒಳಿತಿಗಾಗಿ ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ ಸಿ ಸಿ ಪಾಟೀಲ, ‌ವೀರನಗೌಡ ಪಾಟೀಲ, ಅಡಿವೇಶ್ ಇಟಗಿ, ರಮೇಶ ಮರಕಟ್ಟಿ, ಮಂಜು ಹುಬ್ಬಳ್ಳಿ, ತಾಯಪ್ಪ ಮರಕಟ್ಟಿ, ಮಾರುತಿ ಸರಾವರಿ, ನಾಗೇಶ್ ಮೆಟ್ಟಿನ್, ಪುಂಡಲೀಕ್ ಬೈರೋಜಿ, ಫಕೀರಪ್ಪ ಕುರುಬರ, ಮಂಜುನಾಥ್ ಜುಂಜನ್ನವರ, ಬಸವರಾಜ ಬಡಸ, ಕಲ್ಲಪ್ಪ ವಡ್ಡಿನ ಮುಂತಾದವರು ಉಪಸ್ಥಿತರಿದ್ದರು.

ವರದಿ ಪ್ರತೀಕ ಚಿಟಗಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!