Ad imageAd image

ರೋಶಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಗಣಪತಿ ಮಂಡಳ ವತಿಯಿಂದ ಹಲವು ಕಾರ್ಯಕ್ರಮಗಳು.

Bharath Vaibhav
ರೋಶಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಗಣಪತಿ ಮಂಡಳ ವತಿಯಿಂದ ಹಲವು ಕಾರ್ಯಕ್ರಮಗಳು.
WhatsApp Group Join Now
Telegram Group Join Now

ಚಿಕ್ಕೋಡಿ:- ತಾಲೂಕಿನ ಕರೋಶಿ ಸ್ವಯಂಸೇವಕ ಗಣಪತಿ ಮಂಡಳದ ವತಿಯಿಂದ ನಾನಾ ರೀತಿಯ ಲಿಂಬು ಚಮಚ ಬಾ ಎಲ್ಲಿ ಹಿಡಿದು ಲಿಂಬು ಬೆಳೆದಂತೆ ಮಕ್ಕಳಿಂದ ಕಾರ್ಯಕ್ರಮಗಳನ್ನು ನಡೆಸಲಾಯಿತು.

ಈ ಕಾರ್ಯಕ್ರಮದ ಸಂದರ್ಭದಲ್ಲಿ ಜ್ಞಾನೇಶ್ವರ್ ಖಾಡೆ, ನಾರಾಯಣ ಜೆಧೆ, ಸಂತೋಷ್ ಕೆಸ್ತಿ, ಗಣೇಶ್ ರನದಿವೆ, ಉದಯ ಹಳಿಜೋಳೆ, ರಮೇಶ್ ಹಳಜೋಳೆ, ಸಚಿನ್ ಮಾಳಗೆ, ಮೃತ್ಯುಂಜಯ ಸೆಂಡೂರೆ, ಮಹೇಶ್ ಹೋಗಲೇ ವಿನಾಯಕ್ ಹೋಗಲೇ, ಮತ್ತು ಚಿತ್ರ ಎಲ್ಲ ಮಂಡಳದ ಕಾರ್ಯಕರ್ತರು ಉಪಚುತರಿದ್ದರು.

ವರದಿ:- ರಾಜು ಮುಂಡೆ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!