Ad imageAd image

ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ನಾಳೆ ಭಾಗವಹಿಸಿ

Bharath Vaibhav
ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ನಾಳೆ ಭಾಗವಹಿಸಿ
WhatsApp Group Join Now
Telegram Group Join Now

ಚಿಟಗುಪ್ಪ:-ಕಲ್ಯಾಣ ಕರ್ನಾಟಕ ಉತ್ಸವ ಹಾಗೂ ವಿಶ್ವಕರ್ಮ ಜಯಂತಿ ಪೂಜೆಯಲ್ಲಿ ಭಾಗವಹಿಸಲು ಪುರಸಭೆ ಮುಖ್ಯಧಿಕಾರಿ ಹುಸಾಮೋದ್ದಿನ್ ಬಾಬಾ ಆಹ್ವಾನ ನೀಡಿದ್ದಾರೆ.ನಾಳೆ ದಿನಾಂಕ 17-09-2024 ಮಂಗಳವಾರ ಬೆಳಗ್ಗೆ 7:45 ಗಂಟೆಗೆ ಪಟ್ಟಣದ ಪುರಸಭೆ ಪ್ರಾಂಗಣದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ಅಂಗವಾಗಿ ಧ್ವಜಾರೋಹಣ ಹಾಗೂ ವಿಶ್ವಕರ್ಮ ಜಯಂತಿ ನಿಮಿತ್ತ ಹಮ್ಮಿಕೊಂಡಿರುವ ಪೂಜಾ ಕಾರ್ಯಕ್ರಮದಲ್ಲಿ ಪಟ್ಟಣದ ಗಣ್ಯರು,ಮುಖಂಡರು,ಸಂಘ ಸಂಸ್ಥೆಗಳ ಪದಾಧಿಕಾರಿಗಳು,ಯುವಕರು,ಶಾಲಾ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸಿಒ ಹುಸಾಮೋದೀನ್ ಬಾಬಾ ಮನವಿ ಮಾಡಿದ್ದಾರೆ.

ವರದಿ :- ಸಜೀಶ್ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!