Ad imageAd image

-“ಸ್ವಚ್ಛ ಭಾರತ ಮಿಷನ್” “ಏಕ ಪೇಡ್ ಮಾ ಕಾ ನಾಮ (ತಾಯಿ ಹೆಸರಿನಲ್ಲಿ) ಗಿಡ ಹಚ್ಚುವ”ಘೋಷ ವ್ಯಾಖ್ಯೆ.”

Bharath Vaibhav
-“ಸ್ವಚ್ಛ ಭಾರತ ಮಿಷನ್” “ಏಕ ಪೇಡ್ ಮಾ ಕಾ ನಾಮ (ತಾಯಿ ಹೆಸರಿನಲ್ಲಿ) ಗಿಡ ಹಚ್ಚುವ”ಘೋಷ ವ್ಯಾಖ್ಯೆ.”
WhatsApp Group Join Now
Telegram Group Join Now

ನಿಡಗುಂದಿ:-ವಿಜಯಪುರ ಜಿಲ್ಲೆಯ ನಿಡಗುಂದಿ ಪಟ್ಟಣ ಪಂಚಾಯಿತಿಯಿಂದ ಸ್ವಚ್ಛ ಭಾರತ ಮಿಷನ್” “ಏಕ ಪೇಡ್ ಮಾ ಕಾ ನಾಮ (ತಾಯಿ ಹೆಸರಿನಲ್ಲಿ) ಗಿಡ ಹಚ್ಚುವ”ಘೋಷ ವ್ಯಾಖ್ಯೆಯ ದೊಂದಿಗೆ,
ಮುಖ್ಯ ಅಧಿಕಾರಿಗಳು ಪಟ್ಟಣ ಪಂಚಾಯಿತಿ ಸರ್ವ ಸದಸ್ಯರು ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಮಾಜಿ ಸೈನಿಕರು ಹಾಗೂ ಸ್ಪೋರ್ಟ್ಸ್ ಅಸೋಸಿಯೇಷನ್.

ಇಂದು ಬೆಳಿಗ್ಗೆ 7:00 ಗಂಟೆಗೆ “ಸ್ವಚ್ಛ ಭಾರತ ಮಿಷನ್” ಅಡಿಯಲ್ಲಿನ “ಸ್ವಚ್ಛತಾ ಸೇವಾ-2024″ರ ಸ್ವಚ್ಛತೆಯ ಘೋಷ ವ್ಯಾಖ್ಯೆ “ಏಕ ಪೇಡ್ ಮಾ ಕಾ ನಾಮ (ತಾಯಿ ಹೆಸರಿನಲ್ಲಿ) ಗಿಡ ಹಚ್ಚುವ” ಕಾರ್ಯಕ್ರಮವನ್ನು ಪಟ್ಟಣದ ವಾರ್ಡ ಸಂಖ್ಯೆ 14ರ ಕಾಟಾಪೂರ ರಸ್ತೆಯಲ್ಲಿ ಜರುಗಿತು.
ಪಟ್ಟಣ ಪಂಚಾಯತಿಯ ಮುಖ್ಯ ಅಧಿಕಾರಿಗಳಾದ ವೀರೇಶ್ ಹಟ್ಟಿ ಮಾತನಾಡಿ ಪಟ್ಟಣವನ್ನು ಹಸಿರಿಕರಣ ಗೊಳಿಸೋಣ, ನೆರಳಿಗಾಗಿ ಗಿಡ ನೆಡಿ ” ಸಂದೇಶವನ್ನು ನೀಡಿದರು.

ವರದಿ : ಅಲಿ ಮಕಾನದಾರ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!