Ad imageAd image

ರೈತರ ಕಾಮದೇನು ಕಲ್ಪವೃಕ್ಷ ಸಂಕೇಶ್ವರ್ ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆ ಬಚಾವೋ ಆಂದೋಲನ..!!

Bharath Vaibhav
ರೈತರ ಕಾಮದೇನು ಕಲ್ಪವೃಕ್ಷ ಸಂಕೇಶ್ವರ್ ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆ ಬಚಾವೋ ಆಂದೋಲನ..!!
WhatsApp Group Join Now
Telegram Group Join Now

ಹುಕ್ಕೇರಿ:-ದಿವಂಗತ .ಅಪ್ಪನಗೌಡ ಪಾಟೀಲರ ಶ್ರಮ ಫಲದ ರೈತರ ಕಾರ್ಖಾನೆ ಈಗ ಖಾಸಗಿ ಕರಣದತ್ತ.ಮಾಜಿ ಸಚಿವ ಎ ಬಿ ಪಾಟೀಲ್ ಹಾಗೂ ರೈತ ಮುಖಂಡರಿಂದ ಆರೋಪ..!!

ದಿವಂಗತ ಅಪ್ಪನಗೌಡ ಪಾಟೀಲ ಶ್ರಮದ ಫಲವಾಗಿ ದೇಶದಲ್ಲಿಯೇ ನಂಬರ್ ವನ್ ಸಕ್ಕರೆ ಕಾರ್ಖಾನೆ,ಈಗ ಖಾಸಗಿಕರಣ ಮಾಡುವ ಉದ್ದೇಶದಿಂದ ಈಗಿನ ಆಡಳಿತ ಮಂಡಳಿ ಕ್ರಮ ತೆರೆಮರೆಯಲ್ಲಿ ಮತ್ತು ಸದಸ್ಯರ ಸಾಮಾನ್ಯ

ಸಭೆಯಲ್ಲಿ ಅಂಗೀಕಾರ ಮಾಡುವ ಉದ್ದೇಶ ಬಂದಿದ್ದು ಈ ನಿಟ್ಟಿನಲ್ಲಿ ಮಾಜಿ ಸಚಿವ ಎ ಬಿ ಪಾಟೀಲ್ ಮತ್ತು ಶಶಿಕಾಂತ ನಾಯಿಕ ನೇತೃತ್ವದಲ್ಲಿ,
ಹಾಗೂ ರೈತರ ಸಭೆ ಮಾಡಿದರು.ಸುತ್ತಮುತ್ತಲಿನ ಹಳ್ಳಿಯಿಂದ ಜನರು ಆಗಮಿಸಿದ್ದರು.ಹುಕ್ಕೇರಿ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ಜೊತೆಗೆ ತಿಳಿಸಿದರು.ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆ ಬಚಾವೋ ಆಂದೋಲನ

ವರದಿ:-ಶಾಂತಿನಾಥ್ ಜಿ ಮಗದುಮ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!