Ad imageAd image

ಸಣ್ಣ ನೀರಾವರಿ ಇಲಾಖೆ ವಿಭಾಗೀಯ ಕಚೇರಿಯಲ್ಲಿ ಭ್ರಷ್ಟಾಚಾರ ವಾಸನೆಯಂತೆ…ಅಂತೆ…ಕಂತೆ

Bharath Vaibhav
ಸಣ್ಣ ನೀರಾವರಿ ಇಲಾಖೆ ವಿಭಾಗೀಯ ಕಚೇರಿಯಲ್ಲಿ ಭ್ರಷ್ಟಾಚಾರ ವಾಸನೆಯಂತೆ…ಅಂತೆ…ಕಂತೆ
WhatsApp Group Join Now
Telegram Group Join Now

ಧಾರವಾಡ:- ಕರ್ನಾಟಕ ಸರ್ಕಾರದ ಅತ್ಯಂತ ಪ್ರಮುಖ ಇಲಾಖೆಗಳಲ್ಲಿ ಸಣ್ಣ ನೀರಾವರಿ ಇಲಾಖೆಯೂ ಸಹ ಒಂದು. ಧಾರವಾಡದ ಸಣ್ಣ ನೀರಾವರಿ ಇಲಾಖೆ ವಿಭಾಗೀಯ ಕಚೇರಿಯಲ್ಲಿ ಕಮಿಷನ್ ಹಾಗೂ ಭ್ರಷ್ಟಾಚಾರದ ವಾಸನೆ ಕೇಳಿ ಬಂದಿದ್ದು ಇದಕ್ಕೆ ಇಂಬು ನೀಡುವಂತೆ ಇಲ್ಲಿ ಕಾಮಗಾರಿ ಕಾರ್ಯನಿರ್ವಹಣೆ ಮಾಡಿದ,

ಗುತ್ತಿಗೆದಾರ ಲಕ್ಷ್ಮಣ ನರಸಾಪುರ ಎಂಬುವವರು ನಿನ್ನೆ ಮುಂಜಾನೆ ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು ಅವರಿಗೆ ಕರೆ ಮಾಡಿ ಕಾಮಗಾರಿ ಬಿಲ್ ಪಾಸ್ ಮಾಡೋದಕ್ಕೆ ಹಾಲಿ ಧಾರವಾಡ ಕಾರ್ಯನಿರ್ವಾಹಕ ಅಭಿಯಂತರ ಪದೇ ಪದೇ ವಿಳಂಬ ಮಾಡುತ್ತಿದ್ದಾರೆ ಹಾಗೂ ಕಣ್ಣು ತಪ್ಪಿಸಿ ಹೋಗುತ್ತಿದ್ದಾರೆ

ಎಂದು ಹೇಳಿ 40 % ಕಮಿಷನ್ ಗಿಂತ ಹೆಚ್ಚು ಬೇಡಿಕೆ ಇಡ್ತಾ ಇದ್ದಾರೆ ಎಂದು ತನ್ನ ಅಸಮಾಧಾನ ವ್ಯಕ್ತಪಡಿಸಿರುವುದು ನೋಡಿದ್ರೆ ಇಲ್ಲೂ ಸಹ ಭ್ರಷ್ಟಾಚಾರದ ವಾಸನೆ ಕೇಳಿ ಬಂದಿದೆ. ಇನ್ನಾದ್ರೂ ಸಣ್ಣ ನೀರಾವರಿ ಇಲಾಖೆ ಸಚಿವ ಬೋಸರಾಜು ಅವರು ಇಲ್ಲಿ ಸೂಕ್ತ ತನಿಖೆ ಮಾಡಿಸಿದರೇ ಗೊತ್ತಾಗುತ್ತೆ.

  ವರದಿ :-  ಬಸವರಾಜು. 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!