Ad imageAd image

ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಭ್ರಷ್ಟಾಚಾರಕ್ಕೆ ಟ್ವಿಸ್ಟ್ ಕೊಟ್ಟ ಮಹಿಳಾ ನಿರ್ದೇಶಕಿ

Bharath Vaibhav
ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಭ್ರಷ್ಟಾಚಾರಕ್ಕೆ ಟ್ವಿಸ್ಟ್ ಕೊಟ್ಟ ಮಹಿಳಾ ನಿರ್ದೇಶಕಿ
WhatsApp Group Join Now
Telegram Group Join Now

ಕಿತ್ತೂರು:– ನಿನ್ನೆಯಿಂದ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲ್ಲೂಕಿನ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಆವರಣದಲ್ಲಿ ನಿನ್ನೆಯಿಂದ ರೈತ ಸಂಘಗಳ ಒಕ್ಕೂಟದಿಂದ ಸಕ್ಕರೆ ಕಾರ್ಖಾನೆಯ ಭ್ರಷ್ಟಾಚಾರ ಹಗರಣವನ್ನು ಸಿ.ಬಿ.ಐ ತನಿಖೆಗೆ ವಹಿಸುವಂತೆ ನಡೆಯುತ್ತಿರುವ ಅಹೋರಾತ್ರಿ ಧರಣಿಯ ಸಂದರ್ಭದಲ್ಲೇ ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು

ಅವರು ನಡೆಸಿದ ಸಂದರ್ಶನದಲ್ಲಿ ಮಹಿಳಾ ನಿರ್ದೇಶಕಿ ಮೀನಾಕ್ಷಿ ನೆಲ್ಗಳಿ ಮಾತನಾಡಿದ್ದಾರೆ.

ಎಂಬ ಆಡಿಯೋ ಇದ್ದು ಇದರಲ್ಲಿ ಮಾಜಿ Md ಹಾಗೂ ಕೆಲ ರೈತ ಪರ ಹೋರಾಟಗಾರರ ಹೆಸರು ಹಾಗೂ ಹಾಲಿ ಮಲಪ್ರಭಾ ಸಕ್ಕರೆ ಕಾರ್ಖಾನೆ ಅಧ್ಯಕ್ಷರ

ಹೆಸರು ಸಹ ಕೇಳಿಬಂದಿದ್ದು, ಈ ಸುದ್ದಿಯ ನಂತರ ಯಾವ ರೀತಿ ಸ್ವರೂಪ ಪಡೆದುಕೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.

ವರದಿ:-   ಬಸವರಾಜು. 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!