Ad imageAd image

ಭ್ರಷ್ಟಾಚಾರದ ಮಸಿ ಮೆತ್ತಿ ಕೊಂಡಿರುವ ಮಲಪ್ರಭಾ ಶೂಗರ್ಸ್

Bharath Vaibhav
ಭ್ರಷ್ಟಾಚಾರದ ಮಸಿ ಮೆತ್ತಿ ಕೊಂಡಿರುವ ಮಲಪ್ರಭಾ ಶೂಗರ್ಸ್
WhatsApp Group Join Now
Telegram Group Join Now

ಕಿತ್ತೂರು:-ಭ್ರಷ್ಟಾಚಾರದ ಮಸಿ ಮೆತ್ತಿ ಕೊಂಡಿರುವ ಮಲಪ್ರಭಾ ಶೂಗರ್ಸ್ ಅಧ್ಯಕ್ಷರು, ನಿರ್ದೇಶಕರಿಗೆ ಮಾನ ಮರ್ಯಾದೆ ಇದ್ರೆ ರಾಜೀನಾಮೆ ನೀಡಬೇಕು : ನಾಸೀರ್ ಬಾಗವಾನ್ ಆಗ್ರಹ.

ಮಲಪ್ರಭಾ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯ ಭ್ರಷ್ಟಾಚಾರವನ್ನು ಸಿ.ಬಿ.ಐ ತನಿಖೆಗೆ ವಹಿಸಬೇಕು ಎಂದು ಕಳೆದ ನಾಲ್ಕು ದಿನಗಳಿಂದ ರೈತ ಸಂಘಗಳಿಂದ ನಡೆಯುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹಕ್ಕೆ ಮಾಜಿ ಅಧ್ಯಕ್ಷ ಹಾಗೂ ನಿರ್ದೇಶಕ ನಾಸಿರ್ ಬಾಗವಾನ್ ಇವರ ಹೋರಾಟಕ್ಕೆ ಬೆಂಬಲ ಕೊಟ್ಟು ನಂತರ ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು ನಡೆಸಿದ ಸಂದರ್ಶನ ಮಾತನಾಡಿ ಭ್ರಷ್ಟಾಚಾರದ ಮಸಿ ಮೆತ್ತಿಕೊಂಡಿರುವ ಅಧ್ಯಕ್ಷರು ಹಾಗೂ ನಿರ್ದೇಶಕರಿಗೆ ಮಾನ ಮರ್ಯಾದೆ ಇದ್ರೆ ರಾಜೀನಾಮೆ ಕೊಡಲಿ ಎಂದು ಆಗ್ರಹ ಮಾಡಿದ್ದಾರೆ.

 ವರದಿ:- ಬಸವರಾಜು. 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!