Ad imageAd image

ಯಾದಗಿರಿ ಜಿಲ್ಲೆಯಾದ್ಯಂತ ಸಿಡಿಲಘಾತ : ಮೂವರು ಸಾವು, 25 ಕುರಿ, ಹಸುಗಳ ದುರ್ಮರಣ 

Bharath Vaibhav
ಯಾದಗಿರಿ ಜಿಲ್ಲೆಯಾದ್ಯಂತ ಸಿಡಿಲಘಾತ : ಮೂವರು ಸಾವು, 25 ಕುರಿ, ಹಸುಗಳ ದುರ್ಮರಣ 
WhatsApp Group Join Now
Telegram Group Join Now

ಯಾದಗಿರಿ: ಯಾದಗಿರಿ ಜಿಲ್ಲೆಯಾದ್ಯಂತ ಸೋಮವಾರ ಗುಡುಗು ಸಹಿತ ಭಾರೀ ಮಳೆ ಸುರಿದಿದ್ದು, ಸಿಡಿಲ ಅಬ್ಬರಕ್ಕೆ ಮೂರು ಜನರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.

ಯಾದಗಿರಿ ತಾಲೂಕಿನ ಜನಕೇರ ತಾಂಡದಲ್ಲಿ ದುರ್ಘಟನೆ ನಡೆದಿದೆ. ಚೇನು (22) ಕಿಶನ್ (30) ಸುಮಿ ಬಾಯಿ (30) ಚನ್ನಪ್ಪ ತಂದೆ ನ್ಯಾಮು ಮೃತ ದುರ್ದೈವಿಗಳು.

ಮೃತರೆಲ್ಲರು ಜೀ‌ನಕೇರ ತಾಂಡದ ನಿವಾಸಿಗಳು. ಜಮೀನು ಕೆಲಸಕ್ಕೆ ಹೋದಾಗ ಬಿರುಗಾಳಿ ಸಹಿತ ಮಳೆಗೆ ಗುಡಿಯಲ್ಲಿ ತುಳಿತ್ತಿದ್ದ ವೇಳೆ ಅವಘಡ ಸಂಭವಿಸಿದೆ.

ಯಾದಗಿರಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಇನ್ನೂ ಆರು ಜನ ಗಾಯಳುಗಳು ಯಾದಗಿರಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಇನ್ನು ಯಾದಗಿರಿ ತಾಲೂಕಿನ ಆರ್ ಹೊಸಳ್ಳಿಯಲ್ಲಿ ಸಿಡಿಲು ಬಡಿದು 25ಕ್ಕೂ ಹೆಚ್ಚು ಕುರಿ ಮರಿಗಳು ಸಾವನ್ನಪ್ಪಿವೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!