Ad imageAd image

ಬಿಎಸ್ಸಿ ಪದವಿಯಲ್ಲಿ ಚಿನ್ನದ ಪದಕ

Bharath Vaibhav
ಬಿಎಸ್ಸಿ ಪದವಿಯಲ್ಲಿ ಚಿನ್ನದ ಪದಕ
WhatsApp Group Join Now
Telegram Group Join Now

ಬೆಂಗಳೂರು :-ಬಿಎಸ್ಸಿ ಪದವಿಯಲ್ಲಿ ಚಿನ್ನದ ಪದಕ ಪಡೆದ ಬಳ್ಳಾರಿ ಸಿದ್ದ ಉಡುಪು ತರಬೇತಿ ಕೇಂದ್ರದ ಸ್ವಾತಿ ಪಲ್ಲೇದ ವಿದ್ಯಾರ್ಥಿನಿಗೆ ಸನ್ಮಾನ ಮಾಡಿ ಗೌರವಿಸಿದ ಜವಳಿ ಸಚಿವ ಶಿವಾನಂದ. ಎಸ್. ಪಾಟೀಲ.

ಬಿಎಸ್ಸಿ ಪದವಿಯಲ್ಲಿ ಚಿನ್ನದ ಪದಕ ಪಡೆದ ಬಳ್ಳಾರಿ ಸಿದ್ದ ಉಡುಪು ತರಬೇತಿ ಕೇಂದ್ರದ ವಿದ್ಯಾರ್ಥಿನಿ ಸ್ವಾತಿ ಪಲ್ಲೆದ ಅವರನ್ನು ಜವಳಿ ಸಚಿವ ಶಿವಾನಂದ ಎಸ್. ಪಾಟೀಲ ಅವರು ಬೆಂಗಳೂರಿನಲ್ಲಿ ಸನ್ಮಾನ ಮಾಡಿ ಅಭಿನಂದಿಸಿದರು. ಇದೇ ಸಂದರ್ಭದಲ್ಲಿ ಜವಳಿ ಇಲಾಖೆ ಆಯುಕ್ತೆ ಜ್ಯೋತಿ ಪ್ರಕಾಶ್ ಅವರು ಉಪಸ್ಥಿರಿದ್ದರು.

ವರದಿ:- ರಾಜೇಶ್. ಎಸ್. ದೇಸಾಯಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!