Ad imageAd image

ಬಡ್ಡಿ ದಂದೆಗೆ ಯಾವಾಗ ಬಿಳತ್ತೆ ಬ್ರೇಕ್ ಬಡ್ಡಿ ಕಟ್ಟಲಾಗದೆ ವಿಶ ಕುಡಿದ ವ್ಯಕ್ತಿ.

Bharath Vaibhav
ಬಡ್ಡಿ ದಂದೆಗೆ ಯಾವಾಗ ಬಿಳತ್ತೆ ಬ್ರೇಕ್ ಬಡ್ಡಿ ಕಟ್ಟಲಾಗದೆ ವಿಶ ಕುಡಿದ ವ್ಯಕ್ತಿ.
WhatsApp Group Join Now
Telegram Group Join Now

ಧಾರವಾಡ :-ಬಡ್ಡಿ ಕಿರುಕುಳಕ್ಕಾಗಿ ವಿಷ ಕುಡಿದು ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವ ವ್ಯಕ್ತಿ.ಇತ್ತೀಚಿನ ದಿನಗಳಲ್ಲಿ ಬಡ್ಡಿ ದಂದೆಗೆ ಹಲವಾರು ಜನ ಬಲಿಯಾಗುತ್ತಿದ್ದಾರೆ. ಅದೇ ರೀತಿ ಮತ್ತೊಂದು ಪ್ರಕರಣ ಧಾರವಾಡ ನಗರದಲ್ಲಿ ನಡೆದಿದೆ.

ಧಾರವಾಡ ಗೊಲ್ಲರ ಕಾಲೋನಿ ನಿವಾಸಿಯಾದ ನಜೀರ್ ಸಾಬ್ ಬಾಬುಸಾಬ್ ಅತ್ತಾರ್ ಎಂಬ ವ್ಯಕ್ತಿಯು ಬಡ್ಡಿ ಕಿರುಕುಳಕ್ಕಾಗಿ ವಿಷ ಸೇವಿಸಿ ಧಾರವಾಡ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದು ವ್ಯಕ್ತಿಯು ಸಾವು ಬದುಕಿನ ಮಧ್ಯ ಹೋರಾಡುತ್ತಿದ್ದಾನೆ.

ಇದರ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕಿರುಕುಳ ನೀಡಿದ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು.

ವರದಿ: -ವಿನಾಯಕ ಗುಡ್ಡದಕೇರಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!