Ad imageAd image

ವಿಜಯದಶಮಿಯ ಬಳಿಕ ಸಿದ್ದರಾಮಯ್ಯ ಮಾಜಿಯಾಗುವುದು ಖಚಿತ : ಬಿಜೆಪಿ ಟ್ವೀಟ್ 

Bharath Vaibhav
ವಿಜಯದಶಮಿಯ ಬಳಿಕ ಸಿದ್ದರಾಮಯ್ಯ ಮಾಜಿಯಾಗುವುದು ಖಚಿತ : ಬಿಜೆಪಿ ಟ್ವೀಟ್ 
WhatsApp Group Join Now
Telegram Group Join Now

ಬೆಂಗಳೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆ ಆರಂಭವಾಗಿರುವ ಬೆನ್ನಲ್ಲೇ ತೆರೆಮರೆಯಲ್ಲಿ ಕಾಂಗ್ರೆಸ್ ನಾಯಕರಿಂದ ನಾಯಕತ್ವ ಬದಲಾವಣೆ ಕಸರತ್ತು ಆರಂಭವಾಗಿದೆ ಎಂದು ರಾಜ್ಯ ಬಿಜೆಪಿ ಟಾಂಗ್ ನೀಡಿದೆ.

ನಾಯಕತ್ವ ಬದಲಾವಣೆ ಇಲ್ಲ ಎಂದು ಮೊಂಡುವಾದ ಮುಂದುವರೆಸುತ್ತಾ ಕಾಂಗ್ರೆಸ್ ಕರ್ನಾಟಕದ ಭಂಡ ಹಾಗೂ ಭ್ರಷ್ಟ ಸಿದ್ದರಾಮಯ್ಯ ಅವರಿಗೆ ಗೇಟ್ ಪಾಸ್ ನೀಡಲು ‘ಸಿದ್ದ’ತೆ ನಡೆಸುತ್ತಿದೆ.

ಬೆಳಗಾವಿಯನ್ನೆ ಬಿಟ್ಟು ಬರದ ಸತೀಶ್ ಜಾರಕಿಹೊಳಿ ಅವರು, ಏಕಾಏಕಿ ದೆಹಲಿಗೆ ಹೋಗಿ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಭೇಟಿಯಾಗಿದ್ದು ಏಕೆ? ಎಂದು ಪ್ರಶ್ನಿಸಿದೆ.

ವಿಜಯದಶಮಿಯ ಬಳಿಕ ಕರ್ನಾಟಕ ಕಂಡ ಅತ್ಯಂತ ಭಂಡ ಹಾಗೂ ಭ್ರಷ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಜಿಯಾಗುವುದು ಖಚಿತ-ನಿಶ್ಚಿತ-ಖಂಡಿತ!! ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ತಿಳಿಸಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!