Ad imageAd image

ಮುದ್ದೂರು ಗ್ರಾಮದಲ್ಲಿ ಚಿರತೆ ಸೆರೆ 

Bharath Vaibhav
ಮುದ್ದೂರು ಗ್ರಾಮದಲ್ಲಿ ಚಿರತೆ ಸೆರೆ 
WhatsApp Group Join Now
Telegram Group Join Now

ಯಳಂದೂರು: ತಾಲೂಕಿನ ಮದ್ದೂರು ಗ್ರಾಮದಲ್ಲಿ ಕೆಲವು ದಿನಗಳ ಇಂದೇ ಚಿರತೆ ಹೊಡಡುತಿದ್ದ ಬೆಕ್ಕು ಹಾಗೂ ನಾಯಿಯನ್ನು ಹೊತ್ತೊಯ್ದಿತ್ತು, ಇದನ್ನುಕಂಡ ರೈತರು ಜಮೀನುಗಳ ಸುತ್ತ ಚಿರತೆಯ ಹೆಜ್ಜೆ ಗುರುತುಗಳು ಪತ್ತೆಯಾಗಿ , ರೈತರು ಗದ್ದೆಗಳಲ್ಲಿ ಬತ್ತವನ್ನು ಹಾಕಿರುವ ತಮ್ಮ ಜಮೀನಿಗೆ ತೆರಳುವುದಕ್ಕೂ ಭಯಪಡುವ ಸ್ಥಿತಿ ನಿರ್ಮಾಣವಾಗಿತ್ತು ,
ಇದನ್ನು ತಿಳಿದ ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು 3ದಿನಗಳ ಇಂದೆಯೇ ಬೋನು ಇರಿಸಿ ಕಾಯುತಿದ್ದರು ಇಂದು ಅಂದರೆ ಮಂಗಳವಾರ ಬೆಳಿಗ್ಗೆ 6:30 ಚಿರತೆಯನ್ನು ಸೆರೆಹಿಡಿಯಲಾಯಿತು

ಅರಣ್ಯ ಇಲಾಖೆಯ ಸಿಬ್ಬಂದಿಗಳು ಚಿರತೆ ಯನ್ನು ಹಿಡಿದಿರುವುದು ಖುಷಿಯಾಗಿದೆ ಅವರಿಗೆ ನಾನು ಅಭಿನದಿಸುತ್ತೆನೆ ಆದರೆ ನಮಗೆ ಆತಂಕವನ್ನು ಸ್ವಲ್ಪ ಮಟ್ಟಕ್ಕೆ ದೂರ ಮಾಡಿದರೆ ಆದರೆ ಇನ್ನು ಕೆಲವು ಚಿರತೆಗಳಿವೆ ನಮಗೆ ನಮ್ಮ ಗ್ರಾಮಸ್ಥರಿಗೆ ಹಾಗೂ ಅಕ್ಕಪಕ್ಕ ಊರಿನವರಿಗೆ ಭಯ ಇದೆ ಎಂದು ಸ್ಥಳೀಯ ಗ್ರಾಮಸ್ಥರದ ಅನಂತ್ ಮದ್ದೂರು ರವರ ತಿಳಿಸಿದ್ದರು.

ವರದಿ :ಸ್ವಾಮಿ ಬಳೇಪೇಟೆ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!