Ad imageAd image

ಡಾ.ಬಾಬಾಸಾಹೇಬ್ ಅಂಬೇಡ್ಕರ್ ದಲಿತ ಹಿತರಕ್ಷಣಾ ವೇದಿಕೆ ವತಿಯಿಂದ ಸುದ್ದಿಗೋಷ್ಠಿ

Bharath Vaibhav
ಡಾ.ಬಾಬಾಸಾಹೇಬ್ ಅಂಬೇಡ್ಕರ್ ದಲಿತ ಹಿತರಕ್ಷಣಾ ವೇದಿಕೆ ವತಿಯಿಂದ ಸುದ್ದಿಗೋಷ್ಠಿ
WhatsApp Group Join Now
Telegram Group Join Now

ಇಳಕಲ್:-ಸುದ್ದಿಗೋಷ್ಠಿಯ ಹೈಲೈಟ್ಸ್ >
*ಇಲಕಲ್ಲ ನಗರದಲ್ಲಿ ದಲಿತರ ಮೇಲೆ ದೌರ್ಜನ್ಯ ನಡೆದಿಲ್ಲ

* ಜಿಲ್ಲಾಧಿಕಾರಿಗಳ ಆದೇಶದ ಮೇಲೆ ನಗರಸಭೆ ಅಂಬೇಡ್ಕರ್ ಭವನವನ್ನು ವಶಕ್ಕ ತೆಗೆದುಕೊಂಡಿದೆ

* ಈ ಮೊದಲು ದಲಿತರಿಂದ ದಲಿತರ ಮೇಲೆ ದೌರ್ಜನ್ಯ ನಡೆದಿದೆ

* ಜಿಲ್ಲಾಧಿಕಾರಿಗಳ ಆದೇಶದ ಪ್ರಕಾರ ಅಧಿಕಾರಿಗಳು ನಡೆದುಕೊಂಡಿದ್ದಾರೆ

* ನಾವು ಕೂಡ ನಗರಸಭೆಗೆ ಮನವಿ ನೀಡುತ್ತೇವೆ ನಮಗೂ ಅಂಬೇಡ್ಕರ್ ಭವನ ಕೊಡಿ

ಈ ಸಂದರ್ಭದಲ್ಲಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ದಲಿತ ಹಿತರಕ್ಷಣಾ ವೇದಿಕೆಯ ಅಧ್ಯಕ್ಷರಾದ ಶರಣಪ್ಪ ಆಮದಿಹಾಳ , ಉಪಾಧ್ಯಕ್ಷರಾದ ಯುವರಾಜ್ ಚಲವಾದಿ, ನಗರಸಭೆ ಸದಸ್ಯರಾದ ಸುರೇಶ ಜಂಗ್ಲಿ, ಎಚ್ ಎಮ್ ಹಾಗ್ಗೆದಾಳ, ಸಂತೋಷ್ ರಾಮವಾಡಗಿ, ಭೀಮಣ್ಣ ಗೋನಾಳ ಹಿರಿಯರಾದ ಬಸಪ್ಪ ಮುಧೋಳ್, ಯಮನಪ್ಬ ಬೀಳಗಿ ಇನ್ನೂ ಮುಂತಾದವರು ಇದ್ದರು

ವರದಿ ದಾವಲ್ ಶೇಡಂ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!