Ad imageAd image

ಹೊನ್ನೂರಿನಲ್ಲಿ ಬಸವನಗುಡಿ ದೇವಾಲಯ ಪ್ರತಿಷ್ಠಾಪನೆ

Bharath Vaibhav
ಹೊನ್ನೂರಿನಲ್ಲಿ ಬಸವನಗುಡಿ ದೇವಾಲಯ ಪ್ರತಿಷ್ಠಾಪನೆ
WhatsApp Group Join Now
Telegram Group Join Now

ಯಳಂದೂರು : ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಹೊನ್ನೂರು ಗ್ರಾಮದಲ್ಲಿ ಶ್ರೀ ಬಸವನಗುಡಿ ನೂತನ ದೇವಾಲಯ ಪ್ರತಿಷ್ಠಾಪನೆ ಮಾಡಲಾಯಿತು ಸಾಯಂಕಾಲ 4:00 ಸಮಯದಲ್ಲಿ ಊರ ಹೊರ ವಲಯದ ಕೆರೆಯಲ್ಲಿ ದೇವರ ಮೂರ್ತಿಯ ನಿಟ್ಟು ಗಂಗಾ ಪೂಜೆಯನ್ನು ಮಾಡಿ

ವಿವಿಧ ಪೂಜಾ ಕಾರ್ಯಗಳಿಂದ ಮುಗಿಸಿ ಕೆರೆಯಿಂದ ಬಸವನಗುಡಿ ದೇವಸ್ಥಾನದವರೆಗೆ ಛತ್ರಿ ಚಾಮರ ವಾದ್ಯಗಳ ನಡುವೆ
ನೂರೊಂದು ಚಿಕ್ಕ ಮಕ್ಕಳಿಂದ ಕೇಲು ತರಿಸಲಾಯಿತು

ದೇವಸ್ಥಾನದಲ್ಲಿ ಅನ್ನಸಂತರ್ಪಣ ಕಾರ್ಯವನು ನೆಡೆಸಿದ್ದು ಭಕ್ತಾದಿಗಳು ಪ್ರಸಾದವನ್ನು ಸ್ವೀಕರಿಸಿದರು

ಊರಿನ ಯಜಮಾನ್ರುಗಳು ಗ್ರಾಮಸ್ಥರು ಮುಖಂಡರುಗಳು ಭಕ್ತಾದಿಗಳು ಹಾಜರಿದ್ದರು

ವರದಿ : ಸ್ವಾಮಿ ಬಳೇಪೇಟೆ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!