Ad imageAd image

ಕಾಂಗ್ರೆಸ್ ಕಾರ್ಯಕರ್ತರ ಗುಂಡಾಗೀರಿ ರಾಜಕುಮಾರ ಪಾಟೀಲ ತೇಲ್ಕೂರ ಆಪಾದನೆ

Bharath Vaibhav
ಕಾಂಗ್ರೆಸ್ ಕಾರ್ಯಕರ್ತರ ಗುಂಡಾಗೀರಿ ರಾಜಕುಮಾರ ಪಾಟೀಲ ತೇಲ್ಕೂರ ಆಪಾದನೆ
WhatsApp Group Join Now
Telegram Group Join Now

ಚಿಂಚೋಳಿ:ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಗಣಪೂರ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಗುಂಡಾವರ್ತೆನೆಯ ವಿರುದ್ಧ ಬಿಜೆಪಿ ಪಕ್ಷದ ನಾಯಕರಾದ ರಾಜಕುಮಾರ ಪಾಟೀಲ ತೇಲ್ಕೂರರವರ ನೇತೃತ್ವದಲ್ಲಿ ಸುಲೇಪೇಟನಲ್ಲಿ ಸುಮಾರು ೪ ಘಂಟೆ ರಸ್ತೆಯ ತಡೆದು ಪ್ರತಿಭಟನೆ ಮಾಡಲಾಯಿತು.

ಈ ಸಂದರ್ಭದಲ್ಲಿ ಶರಣು ಮೆಡಿಕಲ್.ಗೋಪಾಲರಾವ ಕಟ್ಟಿಮನಿ. ವಿಜಯಕುಮಾರ್ ಚೇಂಗಟಿ.ವಿಜಯಕುಮಾರ್ ಅಡಕಿ.ಅತೀಶ ಪವಾರ್.ಮಲ್ಲಿಕಾರ್ಜುನ ಮೇಕನೀಕ್.ರಾಮರಡ್ಡಿ ಪಾಟೀಲ. ಅಂಬರೀಶ್ ಗೋಣಿ.ನಾಗುರಾವ ಬಸೂದೆ. ಓಂ ಪ್ರಕಾಶ್ ಪಾಟೀಲ್ ಮುಕುಂದ ದೇಶಪಾಂಡೆ ಮಲ್ಲಿಕಾರ್ಜುನ್ ರುದ್ನೂರ್ ಮುಂತಾದವರು ಉಪಸ್ಥಿತಿ ಇದ್ದರು.

ವರದಿ ಸುನಿಲ್ ಸಲಗರ 

WhatsApp Group Join Now
Telegram Group Join Now
Share This Article
error: Content is protected !!