Ad imageAd image

ಅಧ್ಯಕ್ಷ – ಉಪಾಧ್ಯಕ್ಷರ ಆಯ್ಕೆ

Bharath Vaibhav
ಅಧ್ಯಕ್ಷ – ಉಪಾಧ್ಯಕ್ಷರ ಆಯ್ಕೆ
WhatsApp Group Join Now
Telegram Group Join Now

ರಾಯಚೂರು:  ತಾಲೂಕಿನ ರಾಸಾಗೊಬ್ಬರ, ಕ್ರಿಮಿನಶಕ., ಸೀಡ್ಸ್. &ವಿಜಿಟೇಬಲ್, ಮತ್ತು ಅರ್ಗಾ ನಿಕ್
ಕಂಪನಿ ಯ ಮಾರಾಟ ಪ್ರತಿನಿಧಿಗಳ ರಾಯಚೂರು ತಾಲೂಕ ಒಕ್ಕೂಟ
ಅಧ್ಯಕ್ಷ ಉಪಾಧ್ಯಕ್ಷರನ್ನು ಇಂದು ಅಂತಿಮ *ನಿರ್ಣಯವಾಯಿತು *

ದಿನಾಂಕ 9.03.2025 ರಂದು ಎಪಿಎಂಸಿಯ ಸಮಿತಿ ಭವನದ ಆವರಣದಲ್ಲಿಇಂದು
ಎರಡನೇ ಮಹತ್ವದ ಸಭೆಯನ್ನು ನಡೆಸಲಾಯಿತು

ಈ ಸಭೆಯಲ್ಲಿ ಕೆಲ ಸದಸ್ಯರು ಹಾಜರಿದ್ದು ಸರ್ವಾನುಮತದಿಂದ ಅಧ್ಯಕ್ಷ ಉಪಾಧ್ಯಕ್ಷರನ್ನು ಆಯ್ಕೆ ಮಾಡಲಾಯಿತು

1)ಅಧ್ಯಕ್ಷರು. ವೀರನಗೌಡ

ಗೌರವಾಧ್ಯಕ್ಷರು. ಸೂಗಪ್ಪ ಸ್ವಾಮಿ

2).ಉಪಾಧ್ಯಕ್ಷರು. ಸುಧಾಕರ್

3). ಪ್ರಧಾನ ಕಾರ್ಯದರ್ಶಿ.
ವಿದ್ಯಾಸಾಗರ್.

4. ಜಂಟಿ.ಕಾರ್ಯದರ್ಶಿ
ತಿಮ್ಮಾರೆಡ್ಡಿ.. ಮತ್ತು. ನವೀನ್ ಪೂಜಾರಿ.

5. ಖಜಾಂಚಿ
6. . ಶಿವಾಜಿ ಪವರ್

6. ಸಂಘಟನಾ ಕಾರ್ಯದರ್ಶಿ.
7. ಮಧುಸೂದನ್

8. ಕಾನೂನು ಸಲಹೆಗಾರ. ಆಂಜನೇಯ

ಹಾಗೂ ಇನ್ನು ಉಳಿದವರನ್ನು ಸದಸ್ಯರು ಗಳಾಗಿನೇಮಕ ಮಾಡಲಾಯಿತು.
ಹಾಗೂ ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು

ವರದಿ: ಗಾರಲದಿನ್ನಿ ವೀರನಗೌಡ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!