Ad imageAd image

ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದ ಈಜಲು ಹೋದ ಮೂವರು ಬಾಲಕರು ನಿರುಪಾಲು

Bharath Vaibhav
ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದ ಈಜಲು ಹೋದ ಮೂವರು ಬಾಲಕರು ನಿರುಪಾಲು
WhatsApp Group Join Now
Telegram Group Join Now

ಚಿಕ್ಕೋಡಿ:  ತಾಲೂಕಿನ ಇಂಗಳಿ ಗ್ರಾಮದ ರೈತರು ಒಬ್ಬರ ಕೃಷಿಹೊಂಡದಲ್ಲಿ ಈಜಲು ಹೋದ ಮೂರು ವಿದ್ಯಾರ್ಥಿ ಮುಳುಗಡೆ ಆಗಿ ಸಾವನಪ್ಪಿರುವ ಘಟನೆ ನಿನ್ನೆ ಸಾಯಂಕಾಲ 8 ಗಂಟೆಗೆ ಪತ್ತೆಯಾಗಿದ್ದು .

ಈ ಕೃಷಿಹೊಂಡದಲ್ಲಿ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದ ವಿದ್ಯಾರ್ಥಿಯಾದ ಪ್ರಥಮೇಶ್ ಅಭಿಜಿತ್ ಕೆರಬಾ,ವಯಸ್ಸು 13 ಅಥರ್ವ ಸುಧೀರ್ ಸೌಂದಲಗೆ, ವಯಸ್ಸು 15 ಸಮರ್ಥ ಚೌಗುಲೆ( ಉರ್ಪ  ಗಡಕರಿ) ವಯಸ್ಸು 13 ಇವರು ಸಾವನಪ್ಪಿದ ದುರ್ದೈವಿ ವಿದ್ಯಾರ್ಥಿಗಳಾಗಿದ್ದಾರೆ.

ಈ ಘಟನೆ ನಡೆದ ಕುರಿತು ಇವತ್ತು ಶಾಸಕರಾದ ಶ್ರೀ ಗಣೇಶ ಕರಿಯೂರು ಭೇಟಿಕೊಟ್ಟು ಮುರುತ ಪಟ್ಟ ಮಕ್ಕಳ ಕುಟುಂಬಸ್ಥರಿಗೆ ಶಾಂತವನ್ನು ಹೇಳಿದರು ಇನ್ನು ಮುಂದೆ ಹೀಗೆ ಮಕ್ಕಳ ಬಗ್ಗೆ ನಿರ್ಲಕ್ಷವಾಗಿ ನಡೆದುಕೊಳ್ಳಬಾರದು ಎಂದು ತಿಳಿಸಿದರು.

ಈ ಘಟನೆ ಕುರಿತು ಅಂಕಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಘಟನಾ ಸ್ಥಳಕ್ಕೆ ಚಿಕ್ಕೋಡಿಯ ತಹಸಿಲ್ದಾರ್ ಚಿದಂಬರ ಕುಲಕರ್ಣಿ ಅಂಕಲಿ ಪೊಲೀಸ್ ಠಾಣೆಯ ಪಿ.ಎಸ್.ಐ ನಂದೀಶ್ ಇವರು ಬೆಟ್ಟಿ ನೀಡಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

ವರದಿ: ರಾಜು ಮುಂಡೆ ಚಿಕ್ಕೋಡಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!