Ad imageAd image

ರಾಜ್ಯದ ಗಡಿ ಮತ್ತು ನದಿ ವಿವಾದ ವಿಷಯಗಳ ನಿಗಾ ವಹಿಸಲು ಹೆಚ್.ಕೆ. ಪಾಟೀಲ್ ನೇಮಕ  

Bharath Vaibhav
ರಾಜ್ಯದ ಗಡಿ ಮತ್ತು ನದಿ ವಿವಾದ ವಿಷಯಗಳ ನಿಗಾ ವಹಿಸಲು ಹೆಚ್.ಕೆ. ಪಾಟೀಲ್ ನೇಮಕ  
WhatsApp Group Join Now
Telegram Group Join Now

ಬೆಂಗಳೂರು: ರಾಜ್ಯದ ಗಡಿ ಮತ್ತು ನದಿ ವಿವಾದ ವಿಷಯಗಳ ಕುರಿತಾಗಿ ನಿರಂತರ ನಿಗಾ ವಹಿಸಿ ಅಗತ್ಯಕ್ರಮ ಕೈಗೊಳ್ಳಲು ಕಾನೂನು ಸಚಿವ ಹೆಚ್.ಕೆ. ಪಾಟೀಲ್ ಅವರನ್ನು ಉಸ್ತುವಾರಿಯಾಗಿ ನೇಮಕ ಮಾಡಲಾಗಿದೆ.

ಗಡಿ ಮತ್ತು ನದಿ ವಿಷಯಗಳಿಗೆ ಸಂಬಂಧಿಸಿದಂತೆ ಕಾನೂನಾತ್ಮಕವಾಗಿ ಮತ್ತು ರಾಜಕೀಯ ನೆಲೆಗಟ್ಟಿನಲ್ಲಿ ಪರಿಶೀಲಿಸಿ ಸಮಯೋಚಿತ ಅಗತ್ಯ ಕ್ರಮ ಕೈಗೊಳ್ಳಲು ಸಚಿವರೊಬ್ಬರಿಗೆ ಜವಾಬ್ದಾರಿ ವಹಿಸಲು ಸರ್ಕಾರ ನಿರ್ಧರಿಸಿತ್ತು.ಈ ಹಿನ್ನೆಲೆಯಲ್ಲಿ ಕಾನೂನು ಸಚಿವ ಹೆಚ್.ಕೆ. ಪಾಟೀಲ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!