Ad imageAd image

ಬೆಳಗಾವಿಯಲ್ಲಿ ಹೃದಯಾಘಾತಕ್ಕೆ ಯುವ ವಕೀಲ ಬಲಿ

Bharath Vaibhav
ಬೆಳಗಾವಿಯಲ್ಲಿ ಹೃದಯಾಘಾತಕ್ಕೆ ಯುವ ವಕೀಲ ಬಲಿ
WhatsApp Group Join Now
Telegram Group Join Now

ಬೆಳಗಾವಿ : ಬೆಳಗಾವಿಯಲ್ಲಿ ಯುವ ವಕೀಲರೊಬ್ಬರು ಎದೆ ನೋವಿನಿಂದ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.

ಬೆಳಗಾವಿಯಲ್ಲಿ ಈ ಒಂದು ಘಟನೆ ನಡೆದಿದ್ದು, ಯುವ ವಕೀಲ ಸುಭಾಷ್ ದೇಸಾಯಿ (36) ಸಾವನ್ನಪ್ಪಿದ್ದಾರೆ.ನಿನ್ನೆ ಬೆಳಿಗ್ಗೆ ಉಪಹಾರ ಸೇವಿಸಿದ ಬಳಿಕ ಅವರಿಗೆ ಹೃದಯಘಾತವಾಗಿದೆ ಕಾಕತಿ ಗ್ರಾಮದ ವಕೀಲರಾಗಿರುವ ಸುಭಾಷ್ ಹೋಟೆಲ್ ಬಳಿ ಬಂದು ಟ್ಯಾಬ್ಲೆಟ್ ತೆಗೆದುಕೊಂಡಿದ್ದಾರೆ.

ಕರಿಯ ಗಾತ್ರದಿಂದ ಕುಸಿದು ಬೀಳುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ ಆದರೆ ಮಾರ್ಗಮ ಮಧ್ಯೆ ವಕೀಲ ಹೃದಯಾಘಾತದಿಂದ ಸಾವನಪ್ಪಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!