Ad imageAd image

ಭಾಷಾ ವಿರೋಧಿ ಸೃಷ್ಟಿ ಹಿನ್ನೆಲೆ ಕ. ರ. ವೆ. ಸಂಘಟನೆಯವರಿಂದ ಮಹಾನಗರ ಪಾಲಿಕೆಗೆ ಮುತ್ತಿಗೆ.

Bharath Vaibhav
ಭಾಷಾ ವಿರೋಧಿ ಸೃಷ್ಟಿ ಹಿನ್ನೆಲೆ ಕ. ರ. ವೆ. ಸಂಘಟನೆಯವರಿಂದ ಮಹಾನಗರ ಪಾಲಿಕೆಗೆ ಮುತ್ತಿಗೆ.
WhatsApp Group Join Now
Telegram Group Join Now

ಬೆಳಗಾವಿ :  ಮಹಾನಗರ ಪಾಲಿಕೆಯಲ್ಲಿ ಭಾಷಾ ವಿವಾದ ಸೃಷ್ಟಿಯಾದ ಹಿನ್ನೆಲೆಯಲ್ಲಿ ಕರವೇ ಬೆಳಗಾವಿ ಜಿಲ್ಲಾ ಘಟಕದ ಕಾರ್ಯಕರ್ತರು ಜಿಲ್ಲಾಧ್ಯಕ್ಷರಾದ ದೀಪಕ ಗುಡಗನಟ್ಟಿ ನೇತೃತ್ವದಲ್ಲಿ ಕನ್ನಡ ವಿರೋಧಿ ಎಂ .ಇ . ಎಸ್ ಬೆಂಬಲಿತ ನಗರ ಸೇವಕರ ವಿರುದ್ದ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿ ಮಹಾನಗರ ಪಾಲಿಕೆಗೆ ಮುತ್ತಿಗೆ ಹಾಕಿದರು.

ಈ ವಿಷಯ ಕುರಿತು ದೀಪಕ್ ಗುಡುಗನಟ್ಟಿಯವರು ಮಾತನಾಡಿದ್ದಾರೆ ಬನ್ನಿ ಕೇಳೋಣ.

ಈ ಸಂದರ್ಭದಲ್ಲಿ ಗಣೇಶ್ ರೋಕಡೆ , ಬಾಳು ಜಡಗಿ , ಸೇರಿದಂತೆ ರಕ್ಷಣಾ ವೇದಿಕೆ ಸಂಘಟನೆಯವರು ಇನ್ನು ಅನೇಕರು ಉಪಸ್ಥಿತರಿದ್ದರು .

ವರದಿ : ರಾಜು ಮುಂಡೆ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!