Ad imageAd image

ದೇವಾಲಯದ ಉದ್ಯಾನವನದಲ್ಲಿ ಜೋಡಿ ರಾಸಲೀಲೆ : ವಿಡಿಯೋ ಸಹಿತ ದೂರು 

Bharath Vaibhav
ದೇವಾಲಯದ ಉದ್ಯಾನವನದಲ್ಲಿ ಜೋಡಿ ರಾಸಲೀಲೆ : ವಿಡಿಯೋ ಸಹಿತ ದೂರು 
WhatsApp Group Join Now
Telegram Group Join Now

ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ದೇವರಭೂಪುರ ಗ್ರಾಮದ ಅಮರೇಶ್ವರ ದೇವಾಲಯದ ಪುಣ್ಯ ಸ್ಥಳದ ಉದ್ಯಾನವನದಲ್ಲಿ ಜೋಡಿ ರಾಸಲೀಲೆ ನಡೆಸಿದೆ.

ಈ ಕುರಿತು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯಿಂದ ಅನೈತಿಕ ಚಟುವಟಿಕೆಯ ವಿಡಿಯೋ ಸಹಿತ ಲಿಂಗಸಗೂರು ಸಹಾಯಕ ಆಯುಕ್ತರಿಗೆ ದೂರು ನೀಡಲಾಗಿದೆ.

ಭಕ್ತರು, ಸಾರ್ವಜನಿಕರ ಅನುಕೂಲಕ್ಕಾಗಿ ನಿರ್ಮಿಸಿದ ಪಾರ್ಕ್ ನಲ್ಲಿ ವೇಶ್ಯಾವಾಟಿಕೆ ನಡೆಸಲಾಗುತ್ತಿದೆ. ಇದು ತಲೆತಗ್ಗಿಸುವ ವಿಚಾರವಾಗಿದೆ.

ಪಾರ್ಕ್ ನಲ್ಲಿ ಕಾರ್ಯನಿರ್ವಹಿಸುವ ಹೊರಗುತ್ತಿಗೆ ನೌಕರರು 10 ರೂಪಾಯಿ ಪ್ರವೇಶ ದರವಿದ್ದರೂ ಹೆಚ್ಚಿನ ಹಣ ಪಡೆದು ಇಂತಹ ಚಟುವಟಿಕೆಗಳಿಗೆ ಅವಕಾಶ ನೀಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

 

 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!