Ad imageAd image

 ಸುಲೇಪೇಟ್ ಗ್ರಾಮದಲ್ಲಿ ಕರ ವಸೂಲಿ ಅಭಿಯಾನ

Bharath Vaibhav
 ಸುಲೇಪೇಟ್ ಗ್ರಾಮದಲ್ಲಿ ಕರ ವಸೂಲಿ ಅಭಿಯಾನ
WhatsApp Group Join Now
Telegram Group Join Now

ಚಿಂಚೋಳಿ: ಕಲ್ಬುರ್ಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಸೇಡಂ ವಿಧಾನಸಭಾ ಕ್ಷೇತ್ರದ ಸುಲೇಪೇಟ್ ಗ್ರಾಮದಲ್ಲಿ ವಿವಿಧ ಅಂಗಡಿಗಳಿಗೆ ತಾಲೂಕು ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಶಂಕರ್ ರಾಥೋಡ್ ಅವರು 21-8-2025 ರಿಂದ 31-8-2025 ವರೆಗೆ ಕಲ್ಬುರ್ಗಿ ಜಿಲ್ಲಾ ಕಾರ್ಯನಿರ್ವಾಹಕ ಅಧಿಕಾರಿಗಳ ಆದೇಶದ ಮೇರೆಗೆ ಕರ  ಸುಲೇಪೇಟ್ ಗ್ರಾಮದಲ್ಲಿ ಕರ ವಸೂಲಿ ಅಭಿಯಾನ ಸುಲೇಪೇಟ್ ಗ್ರಾಮದಲ್ಲಿ ಕರ ವಸೂಲಿ ಅಭಿಯಾನ ಕಾರ್ಯಕ್ರಮವನ್ನು ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು ಸುಲೇಪೇಟ್ನಿಂದಲೇ ಆರಂಭಿಸಲಾಯಿತು.

ಯಾರು ಅತಿ ಹೆಚ್ಚಿನ ಕರಾವಸೂಲಿ ನೀಡುತ್ತಾರೋ ಅಂತ ಅಂಗಡಿ ಮಾಲೀಕರಿಗೆ ತಾಲೂಕು ಆಡಳಿತ ವತಿಯಿಂದ ಸನ್ಮಾನಿಸಿ ಗೌರವಿಸುವ ಒಂದು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಈ ಅಭಿಯಾನದಲ್ಲಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಸಂತೋಷ್ ರಾಥೋಡ್ ಹಾಗೂ ಗ್ರಾಮ ಪಂಚಾಯತಿಯ ಬಿಲ್ ಕಲೆಕ್ಟ್ರಾದ ರವಿ ಅಲ್ಲಾಪುರ್ ಹಾಗೂ ಅಮೃತಪುರ್ ದತ್ತಾಪುರ್ ಹಾಗೂ ಗ್ರಾಮ ಪಂಚಾಯಿತಿಯ ಸಿಬ್ಬಂದಿ ವರ್ಗದವರು ಈ ಒಂದು ಕರ ಉಸೂಲಿ ಅಭಿಯಾನದಲ್ಲಿ ಭಾಗವಹಿಸಿದ್ದರು.

ವರದಿ: ಸುನಿಲ್ ಸಲಗರ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!