ಬೆಳಗಾವಿ ಜಿಲ್ಲೆಯ ರಾಯಬಾಗ್ ತಾಲೂಕಿನ ಚಿಂಚಲಿ ಗ್ರಾಮದಲ್ಲಿ ಇರುವ ದಿ. ಇಂದಿರಾ ಪ್ರೀಯಾದಶಿನಿ ನ್ಯಾಯಬೆಲೆ ಅಂಗಡಿ ನಂ:-9 ರಲ್ಲಿ ದಲಿತ ಬಡವರ ಕೈಯಿಂದ ಹಣ ಕಿತ್ತುಕೊಳ್ಳುತ್ತಿರುವ ಅಂಗಡಿಯ ಮಾಲೀಕರು
ನಮ್ಮ ಕರ್ನಾಟಕ ಸರ್ಕಾರ ಬಡವರಿಗೆ ಮತ್ತು ದಲಿತರೆಗೆಂದು ಸಿಎಂ ಸಿದ್ದರಾಮಯ್ಯ ಅವರು ಅನ್ನಭಾಗ್ಯವನ್ನು ಪ್ರಾರಂಭ ಮಾಡಿದ್ದರು, ಆದರೆ ಇಲ್ಲಿ ಚಿಂಚಲಿ ಗ್ರಾಮದಲ್ಲಿ ದಲಿತರಿಗೆ ರೇಷನ್ ತೆಗೆದುಕೊಳ್ಳಲು ಹೋದಾಗ ತಂಬ ್ ಇಡಲು ಬೇಕಾಗುತ್ತದೆ ಅವಾಗ ಒಂದು ರೇಷನ್ ಕಾರ್ಡಿಗೆ 20 ರೂಪಾಯಿ ಕೇಳುತ್ತಿದ್ದಾರಂತೆ.
ಅಂದಾಜು 600 ರೇಷನ್ ಕಾರ್ಡ್ ಗಳು ಅಂಗಡಿಯಲ್ಲಿ ಜನರು ತೆಗೆದುಕೊಳ್ಳುತ್ತಾರೆ.
ಕರ್ನಾಟಕ ಸರ್ಕಾರ ಬಡವರಿಗಾಗಿ ಅನ್ನಭಾಗ್ಯವನ್ನು ಪ್ರಾರಂಭ ಮಾಡಿದರು ರಾಯಬಾಗ್ ತಾಲೂಕಿನ ತಹಶೀಲ್ದಾರ್ ಸಾಹೇಬರು ಒಂದು ರೇಷನ್ ಕಾರ್ಡಿಗೆ 20 ರೂಪಾಯಿ ತೆಗೆದುಕೊಳ್ಳಿ ಎಂದು ಹೇಳಿದ್ದಾರಂತೆ.
ಬೇಲಿನೆ ಎದ್ದು ಫಲ ಮೇದಂತೆ ಕಾಣುತ್ತಿದೆ ಈ ರಾಯಬಾಗ್ ತಾಲೂಕಿನಲ್ಲಿ.
ವರದಿ :ಅಜಯ ಕಾಂಬಳೆ




