ಚನ್ನಮ್ಮನ ಕಿತ್ತೂರು : ಅತಿರೇಕಕ್ಕೆ ಹೋದ ಕಾಂಗ್ರೆಸ್ ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ ಸೊಸೈಟಿ ಮತಹಕ್ಕು ಪಡೆಯುವ ಸಭೆ ಕಿತ್ತೂರನಲ್ಲಿ ಸಭೆ ನಡೆಯುವ ಸಂದರ್ಭದಲ್ಲಿ ಸಾರ್ವಜನಿಕವಾಗಿ ಪಿಕೆಪಿಎಸ್ ನಡು ರಸ್ತೆಯಲ್ಲಿ ಸೆಕ್ರೆಟರಿ ಮೇಲೆ ಹಲ್ಲೆ ನಂತರ ಸೆಕ್ರೆಟರಿಯನ್ನು ಕಿಡ್ನಾಪ್ ಮಾಡಲು ಯತ್ನ.
ವರದಿ : ಬಸವರಾಜ ಭೀಮರಾಣಿ




